ಜಾನಪದ ಕಲೆ ಪ್ರೋತ್ಸಾಹಿಸಿ: ಗುರುಬಸಪ್ಪ ಸಜ್ಜನಶೆಟ್ಟಿ

ಕಲಬುರಗಿ: ಜಾನಪದಕಲೆಯನ್ನುತಾಯಂದಿರು, ಜಾನಪದಕಲಾವಿದರು ಮುಂದಿನ ಪೀಳಿಗೆಗಾಗಿ ಪ್ರೋತ್ಸಾಹಿಸಬೇಕು, ಇಲ್ಲದಿದ್ದರೆ ನಶಿಸಿ ಹೋಗುತ್ತದೆಎಂದುಗುರುಬಸಪ್ಪ ಸಜ್ಜನಶೆಟ್ಟಿಅವರು ಹೇಳಿದರು.

ಮಹಾನಗರದ ಅನ್ನಪೂರ್ಣಕ್ರಾಸ್ ಹತ್ತಿರಇರುವಕಲಾಮಂಡಲ ಸಭಾಂಗಣದಲ್ಲಿಜರುಗಿದ ಶ್ರೀದೇವಿ ಸಂಗೀತ ಸಾಹಿತ್ಯ ಸಾಂಸೃತಿಕಛಾಯಾಚಿತ್ರಕಲಾ ಸಂಸ್ಥೆ ಹಾಊ ಕನ್ನಡ ಮತ್ತು ಸಂಸೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿಜಾನಪದ ನೃತ್ಯ ಸಾಂಸೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕುಅಧ್ಯಕ್ಷರಾದಗುರುಬಸಪ್ಪ ಸಜ್ಜನಶೆಟ್ಟಿಅವರು ಮಾತನಾಡಿಜಾನಪದ ಕಲೆ ನಶಿಸಿ ಹೋಗುತ್ತದೆ ಹಾಗಾಗಿ ತಾಯಂದಿರು ಈ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದುಜಾನಪದಕಲಾವಿದರಿಗೆ ಕಿವಿಮಾತು ಹೇಳಿದರು.

ಕನ್ನಡ ಮತ್ತು ಸಂಸೃತಿಇಲಾಖೆಯ ಸಹಾಯಕ ನಿರ್ದೇಶಕರಾದದತ್ತಪ್ಪ ಸಾಗನೂರ ಮಾತನಾಡಿ ಕನ್ನಡ ಮತ್ತು ಸಂಸೃತಿಇಲಾಖೆಯಿಂದ ಸಂಸ್ಥೆ ಮತ್ತು ಸಂಘದಅಡಿಯಲ್ಲಿ ಹಲವಾರು ಕಾರ್ಯಕ್ರಮಗಳು ಮಾಡಿದ್ದೇವೆ, ಕಲಾವಿದರು ಹೆಚ್ಚಿನಕಲಾವಿದರಿಗೆ ಬೆಳೆಸಬೇಕು ಎಂದು ಹೇಳಿದರು.

ಕಲಬುರಗಿಯ ಸಂಪನ್ಮೂಲ ವ್ಯಕ್ತಿಗಳು ಪ್ರವಾಸಿ ಮಾರ್ಗದರ್ಶಿಗಳಾದ ಬಿ.ಎಂ.ರಾವೂರಅವರು ಮಾತನಾಡಿ ನಮ್ಮಉತ್ತರಕರ್ನಾಟಕ ಕಲಬುರಗಿಯ ದೇಶಿಯ ಕಲೆಗಳು ರಾಜ್ಯಮಟ್ಟರಾಷ್ಟ್ರಮಟ್ಟ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಲು ಜಾನಪದಕಲಾವಿದರು ಸತತ ಪ್ರಯತ್ನ ಪಡಬೇಕುಎಂದು ಹೇಳಿದರು.

ಆಕಾಶವಾಣಿಕಲಾವಿದರುರಾಜ್ಯೋತ್ಸವ ಪ್ರಶಸ್ತಿ ಪುರಸೃತರಾದ ಬಾಬುರಾವ ಕೋಬಾಳ್ ಅವರು ಮಾತನಾಡಿದರು. ಕಾರ್ಯಕ್ರಮದಉದ್ಘಾಟನೆಯನ್ನು ಸಸಿಗೆ ನೀರುಉಣಿಸುವ ಮೂಲಕ ಮಹಾನಗರ ಸದಸ್ಯೆ ಶ್ರೀಮತಿ ನಿಂಗಮ್ಮ ಸಿ ಕಟ್ಟಿಮನಿ ಅವರು ಚಾಲನೆ ನೀಡಿದರು.ಹಿರಿಯಛಾಯಾಗ್ರಾಹಕರಾದಚನ್ನಬಸಪ್ಪಅಂತುರಮಠ ವೇದಿಕೆ ಮೇಲಿದ್ದರು.ಕಾರ್ಯಕ್ರಮದಅಧ್ಯಕ್ಷತೆಯನ್ನುರಾಜ್ಯಯುವ ಪ್ರಶಸ್ತಿ ಪುರಸೃತರಾದ ಬಸವರಾಜ ಸಿ ತೋಟದ ವಹಿಸಿ ಮಾತನಾಡಿದರು.

ಕಲಾವಿದರುಗಳಾದ ಅಣ್ಣರಾವ ಶೆಳ್ಳಗಿ ಮತ್ತಿಮೂಡ, ಕು.ಸ್ವಾತಿ ಬಿ ಕೋಬಾಳ, ಸಾಗರ ಭೀಮಳ್ಳಿ, ಅನಿಲಕುಮಾರ ಮಠಪತಿ, ಕು.ದೈತಿದೇವಣಿ, ಚೇತನ ಬಿ ಕೋಬಾಳ, ಕು.ಜ್ಯೋತಿ ವಿಶ್ವನಾಥಯನಗುಂಟಿ, ದತ್ತಾತ್ರೇಯ ಸಿ ದೇವಣಿ,  ಶ್ರೀದೇವಿ ಬಿ ಟಿ, ನಾಗಲಿಂಗಯ್ಯ ಸ್ಥಾವರಮಠ, ಸಿದ್ದಣ್ಣ ದೇಸಾಯಿಕಲ್ಲೂರ್, ಸ್ವಾಗತ ಆಕಾಶ ಪೂಜಾರಿ, ನಿರೂಪಣೆ ಮಲ್ಲಕಾರ್ಜುನದೊಡ್ಡಿ, ವಂದನಾರ್ಪಣೆಯನ್ನು ವಿಶ್ವನಾಥ ಸಿ ಯನಗುಂಟಿಅವರು ಮಾಡಿದರು.

emedialine

Recent Posts

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

2 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

13 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

16 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

16 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

16 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

16 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420