ಕಲಬುರಗಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ದೇಶಕ್ಕೆ ತಾನು ನೀಡಿರುವ ಅಮೂಲ್ಯ ಕೊಡುಗೆಗಳ ಬಗ್ಗೆ ಜನರಿಗೆ ಪರಿಚಿಸಲು ಮುಂದಾಗಿ ಆರಂಭಿಸಿರುವ ಜಾಗೃತಿ ಪಾದಯಾತ್ರೆ ಕಲಬುರಗಿ ದಕ್ಷಿಣದಲ್ಲಿ ಭರದಂದ ಸಾಗಿದೆ. ಮಾಜಿ ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ನೇತೃತ್ವದಲ್ಲಿ ಆರಂಭವಾಗಿರುವ ಪಾದಯಾತ್ರೆ ಗುರುವಾರ ಸೈಯ್ಯದ್ ಚಿಂಚೋಳಿಲ್ಲಿ ನಡೆಯಿತು.
ಈ ಊರಲ್ಲಿ ಬೆಳಗ್ಗೆಯಿಂದ ಸಂಚಾರ ಮಾಡಿದ ಅಲ್ಲಂಪ್ರಭು ಪಾಟೀಲ್, ನೀಲಕಂಠರಾವ ಮೂಲಗೆ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಲಿಂಗರಾಜ್ ಕಣ್ಣಿ , ಲಿಂಗರಾಜ್ ತಾರ್ಫೆಲ್, ಸಂತೋಷ್ ಪಾಟೀಲ್ ದಣ್ಣೂರ, ಶರಣಬಸಪ್ಪ ಹಾಗರಿಗಿ, ವಾಣಿಶ್ರೀ ಸಾಗರಕರ್, ಶೋಭಾ ಕಾಳೆ, ನಾಗಣ್ಣ ಶೇರಿಕರ್ , ಗುಂಡಪ್ಪ ಲಂಡನಕರ್, ಪ್ರವೀಣ್ ಪಾಟೀಲ ಹರವಾಳ್ ಸೇರಿದಂತೆ ಪಕ್ಷದ ಅನೇಕರು ಕಾಂಗ್ರೆಸ್ ಪಕ್ಷ ದೇಶಕ್ಕೆ ಮಾಡಿರುವ ಅಭಿವೃದ್ಧಿ ಪರ ಕೆಲಸಗಳನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ಊರಿನ ಹಿರಿಯರಾದ ರಾಮಚಂದ್ರ ಸುಲ್ತಾನಪೂರಕರ್, ಮುನೀರಸಾಬ್ ಮಡಕಿ, ಮಲ್ಕಣ್ಣ ಲೋಣಿ, ಶಿವಣ್ಣ ನಾಟೀಕಾರ್, ಶಿವರಾಯ ಹುಲಮನಿ, ಶಿವಶರಣಪ್ಪ ಪೂಜಾರಿ, ಲಿಂಗಯ್ಯ ಸ್ವಾಮಿ, ಧೂಳಪ್ಪ ಹರಳಯ್ಯ, ಪ್ರಕಾಸ ಬಾಗೋಡಿ, ಲಕ್ಷ್ಮೀಬಾಯಿ, ಸರಸ್ವತಿ, ಲಕ್ಷ್ಮಮ್ಮ, ಅಂಬವ್ವ ಇವರನ್ನು ಸತ್ಕರಿಸಲಾಯ್ತು. ಗ್ರಾಮದ ಮುಖಂಡರಾದ ಇಸ್ಮಾಯಿಲ್ ಸಾಬ್, ಶರಣಪ್ಪ, ನೀಲಂಕಠ, ಪೀರಪ್ಪ ಇದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…