ಕಲಬುರಗಿ: ನಗರದ ಅನನ್ಯ ಪದವಿ ಮತ್ತು ಸ್ನಾತ್ತಕೋತ್ತರ ಮಹಾವಿದ್ಯಾಲಯ ಮತ್ತು ಎಮ್.ಎಸ್.ಡಬ್ಲ್ಯೂ ಮಹಾವಿದ್ಯಾಲಯದಲ್ಲಿ ಹಂಶಿಕಾ ಏಜುಕೇಷನಲ್, ವೆಲಫೇರ್ ಟ್ರಸ್ಟ ವತಿಯಿಂಂದ ಇತ್ತಿಚೇಗೆ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ದಿನಾಚರಣೆ ಆಚರಿಸಲಾಯಿತು.
ಸಂಸ್ಥೆಯ ಗೌರವ ಅಧ್ಯಕ್ಷರಾದ ಸುಷ್ಮಾವತಿ ಹೊನ್ನಗೆಜ್ಜೆ ಅವರು ಮಾತನಾಡಿ ಸರ್ದಾರ ವಲ್ಲಭಾಯಿ ಪಟೇಲರ ಜೀವನ, ಕಲ್ಯಾಣ ಕರ್ನಾಟಕದ ವಿಮೋಚನೆಯಲ್ಲಿ ಅವರ ಕೊಡುಗೆ, ಕಲ್ಯಾಣ ಕರ್ನಾಟಕಕ್ಕೆ ಯುವಕರ ಪಾತ್ರ ಇದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ: ಶರಣು.ಬಿ.ಹೊನ್ನಗೆಜ್ಜೆ ಅವರು ಮಾತನಾಡಿ ಕಲ್ಯಾಣ ಕರ್ನಾಟಕ ವಿಮೋಚನೆಯ ಬಗ್ಗೆ ನಡೆದ ಹಾದಿಯನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟರು. ಜಗತ್ ಜ್ಯೋತಿ ಬಸವೇಶ್ವರರವರ ಕಲ್ಯಾಣ ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಬಗ್ಗೆ ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಆಶಾ ವಿ.ಕೆ, ಶಿವಕುಮಾರ, ಕಿರಣಕುಮಾರ, ರಾಜೇಶ್ವರಿ ಕಿರಣಗಿ, ಭಾಗ್ಯಶ್ರೀ ಪಾಟೀಲ, ಚೈತ್ರಾ, ಪರೀತಿ ಸಜ್ಜನ, ಶಿಲ್ಪಾ ಲಿಂಗದೇ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯವರು ಪಾಲ್ಗೊಂಡರು.
ಕಲಬುರಗಿ: ಸ್ಥಳೀಯ ಪತ್ರಿಕಾ ಭವನದ ಸಾಂಸ್ಕøತಿಕ ಭವನದಲ್ಲಿ ಸೆ.15 ರಂದು ಬೆಳಗ್ಗೆ 10.30 ಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ…
ಕಲಬುರಗಿ: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಸೆ. 15ರಂದು (ರವಿವಾರ) ಅಖಂಡ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀ ರಾಘವೇಂದ್ರ…
ಕಲಬುರಗಿ: ಅಖಂಡ ಗುತ್ತಿಗೆ ಸಹಾಯಕ ಅಭಿಯೋಜಕರ ವಾ ಸಹಾಯಕ ವಕೀಲರ ಸಂಘದ ನೊಂದಣಿ ಪ್ರಮಾಣಪತ್ರವನ್ನು ಉಪ ನಿರ್ಬಂಧಕರಾದ ಕಿಶೋರ್ ಕುಮಾರ್…
ಕಲಬುರಗಿ: ಜೀವನದಲ್ಲಿ ಎರಡನ್ನು ದೂರವಿಟ್ಟರೆ ಮಾನವರಿಂದ ಮಹಾಮಾನವ ಮಹಾಮಾನವರಿಂದ ದೆವಮಾನವರಾಗಲು ಸಾದ್ಯ ಮೋದಲನೆಯದು ದೋಷ ಎರಡನೆಯದು ದ್ವೇಷ ಎಂದು ಡಿವೈಎಸ್ಪಿ…
ಕಲಬುರಗಿ: ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ ಹಾನಗಲ್ ಇವರ 42ನೇ ವಾರ್ಷಿಕೋತ್ಸವದ ಅಂಗವಾಗಿ ಕೊಡುವ ರಾಜ್ಯಮಟ್ಟದ ಕುಮಾರಶ್ರೀ ಪ್ರಶಸ್ತಿಗೆ…
ಹಟ್ಟಿ: ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಸೀತಾರಾಂ ಯೆಚೂರಿ ಅವರ ನಿಧನಕ್ಕೆ ಸಿಪಿಐ(ಎಂ) ಪಕ್ಷದ…