ಕಲಬುರಗಿ: ಕಾರ್ತೀಕ ಕ್ರೀಯೆಷನ್ ವತಿಯಿಂದ ನಿರ್ಮಾಣವಾದ ತುಳಸಿ ಕಿರುಚಿತ್ರವನ್ನಿ ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಬಿಡುಗಡೆಯನ್ನು ಖ್ಯಾತ ನಿರ್ದೇಶಕರಾದ ಮಧುಸೂಧನ ಹವಾಲ್ದಾರ ಬಿಡುಗಡೆ ಮಾಡಿದರು.
ಅರ್ಚಕರಾದ ಗುಂಡಾಚಾರ್ಯ ನರಿಬೊಳ, ರವಿ ಲಾತುರಕರ್, ಡಿ ವಿ ಕುಲಕರ್ಣಿ, ಡಾ, ಫಾರೂಕ್ ಮಣ್ಣುರ, ಶ್ರೀಮತಿ ಯೆಶೋದಾ ಕಟಕೆ, ಚಂದ್ರಕಾಂತ ಗುರನಂಜಿ, ಮಣ್ಣುರ್,ವಿನಾಯಕ್ ಕೊಡ್ಲಾ, ಶರಣಗೌಡ ಪೊಲೀಸಪಾಟೀಲ್, ರಾಘವೇಂದ್ರ ಕುಲಕರ್ಣಿ.ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಈ ಚಿತ್ರವನ್ನು ನಿರ್ಮಿಸಿದ ಕಾರ್ತೀಕ ಕುಲಕರ್ಣಿ ಅವರಿಗೆ ಆಶೀರ್ವದಿಸಿ ಮಾತನಾಡಿದ ಗುಂಡಾಚಾರ್ಯ ನರಿಬೊಳ ಅತ್ಯಂತ ಚಿಕ್ಕವಯಸ್ಸಿನಲ್ಲಿ ಚಿತ್ರವನ್ನು ನಟಿಸಿ ನಿರ್ಮಿಸಿ ಉತ್ತಮವಾದ ಕಾರ್ಯವನ್ನು ಮಾಡಿದ್ದು ದೇವರಲ್ಲಿ ಭಕ್ತಿಯ ಬಗ್ಗೆ ತಿಳಿಸಿದ್ದಾರೆ. ವೈದ್ಯರ ಪ್ರಯತ್ನದ ಜೊತೆ ದೇವರ ಆಶೀರ್ವಾದವು ಬೇಕೇಬೇಕು ಅನ್ನುವದನ್ನು ತೋರಿಸಿದ್ದಾರೆ. ಕಾರ್ತೀಕ ಕುಲಕರ್ಣಿ ಇನ್ನು ಉತ್ತರೋತ್ತರ ಬೆಳೆಯಲಿ, ನಮ್ಮ ಕಲಬುರಗಿಯ ಕೀರ್ತಿ ಬೆಳಗಲಿ ಎಂದು ಹರಸಿದರು.
ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…
ಕಲಬುರಗಿ : ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಪರ್ಯಂತರ ಜರುಗಿಬಂದ 17ನೇ ವರ್ಷದ…
ಕಲಬುರಗಿ: ರಾಜ್ಯ ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರು ತೀವ್ರ ಬರದಲ್ಲಿ ನರಳುತ್ತಿದ್ದಾರೆ. ಆದ್ದರಿಂದ ಸರ್ಕಾರ ಯುದ್ಧೋಪಾದಿಯಲ್ಲಿ ಬರ ಪರಿಹಾರ…
ಕಲಬುರಗಿ : ಇಲ್ಲಿನ ರಂಗಸಂಗಮ ಕಲಾವೇದಿಕೆಯು ಕೊಡಮಾಡುವ ಎಸ್.ಬಿ.ಜಂಗಮಶೆಟ್ಟಿ ಮತ್ತು ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ರಂಗ ಸಾಧಕರಿಂದ ಅರ್ಜಿ…
ಕಲಬುರಗಿ: ಇಲ್ಲಿನ ಕಡಗಂಚಿ ಕೇಂದ್ರಿಯ ವಿಶ್ವ ವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಅನುಮಾನಸ್ಪದ ಮೃತಪಟ್ಟಿರುವ ಘಟನೆ ಬೆಳಕ್ಕಿಗೆ ಬಂದಿದಿದ್ದು, ಘಟನಾ ಸ್ಥಳಕ್ಕೆ…
ಚಿತ್ತಾಪುರ: ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ರಾಮಲಿಂಗ ಬಾನಾರ್…