ಜಿಮ್ಸ್‍ ಆಸ್ಪತ್ರೆಯ ಡಯಾಲಿಸಸ್‍ ಕೇಂದ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ!

ಕಲಬುರಗಿ:ಇಲ್ಲಿನಜಿಮ್ಸ್‍ಆಸ್ಪತ್ರೆಯಲ್ಲಿಡಯಾಲಿಸÀಸ್‍ಕೇಂದ್ರದಲ್ಲಿ ಮೂತ್ರಪಿಂಡ ರೋಗಿಗಳ ವಿಭಾಗದಲ್ಲಿವ್ಯವಸ್ಥೆಸರಿಪಡಿಸಿ, ಕಡುಬಡ ರೋಗಿಗಳ ಜೀವ ಉಳಿಸುವ ಕೆಲಸ ಜಿಲ್ಲಾಡಳಿತ ಮುತುವರ್ಜಿವಹಿಸಬೇಕು ಎಂದು ಕಲ್ಯಾಣಕರ್ನಾಟಕ ವಾಣಿಜ್ಯ ಮತ್ತುಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಗೌರವ ಕಾರ್ಯದರ್ಶಿ ಶರಣಬಸಪ್ಪ ಎಂ. ಪಪ್ಪಾಮನವಿ ಮಾಡಿದರು.

ವೈದ್ಯಕೀಯ ಸೇವೆಗಾಗಿ ಕಲ್ಕತ್ತಾ ಮೂಲದ ಸಂಜೀವಿನಿ ಎಂಬ ಖಾಸಗಿ ಏಜೆನ್ಸಿಗೆ ಹೊರಗುತ್ತಿಗೆಆಧರದಲ್ಲಿ ಈ ಸಂಸ್ಥೆ ಕೆಲPಸ ಮಾಡುತ್ತಿದೆ.ಇಲ್ಲಿ ಸುಮಾರು 80 ರೋಗಿಗಳಿಗೆ ಡಯಾಲಿಸಸ್ ಸೌಲಭ್ಯಪಡೆಯುತ್ತಿದ್ದು, ಸರಿಯಾದ ವ್ಯವಸ್ಥೆಇಲ್ಲಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿದೂರಿದರು.

ಡಯಾಲಿಸರ್‍ಟ್ಯೂಬ್ ಕಳಪೆ ಗುಣಮಟ್ಟದ್ದಾಗಿರುವುದರಿಂದ ವಾರಕ್ಕೆಎರಡು ಬಾರಿಡಯಾಲಿಸಸ್‍ಗೊಳಪಟ್ಟರೂ ರೋಗಿಗಳಿಗೆ ಚಿಕಿತ್ಸೆತೃಪ್ತಿಕರವಾಗಿಲ್ಲ. ಹೆಪ್ರಿನ್ ಚುಚ್ಚು ಮದ್ದುಯೋಗ್ಯವಾಗಿಲ್ಲ. 10-ಕೆ ಚುಚ್ಚು ಮದ್ದನ್ನು ವಾರಕ್ಕೊಮ್ಮೆಯಾದರೂ ನೀಡಬೇಕು. ಆದರೆಇಲ್ಲಿಅದರ ಬಗ್ಗೆ ಪ್ರಸ್ತಾಪ ಮಾಡುತ್ತಿಲ್ಲಎಂದುಅವರು ಆಪಾದಿಸಿದರು.

ತಾಂತ್ರಿಕ ಸಿಬ್ಬಂದಿಗೆ ಸಕಾಲಕ್ಕೆ ವೇತನ ಪಾವತಿಆಗದಿರುವುದರಿಂದ ರೋಗಿಗಳ ಆರೋಗ್ಯದಮೇಲೆ ದುಷ್ಪರಿಣಾಮ ಬೀರುತ್ತದೆಎಂದರು. ಪ್ರಮುಖರಾದ ಮಾಲಾಕಣ್ಣಿ, ಮಾಲಾದಣ್ಣೂರ್, ಸಿದ್ದೇಶ ಕೋಡ್ಲಿ, ಬಸವರಾಜ ಮತ್ತಿತರರಿದ್ದರು.

ಈ ಭಾಗದಅಭಿವೃದ್ಧಿಗಾಗಿ 5000 ಕೋಟಿರೂ.ನೀಡಲಾಗಿದೆ ಎಂದು ಸಿಎಂ ಘೋಷಣೆ ಮಾಡಿದ್ದಾರೆ.ಅದರಂತೆ ಮೂಲಸೌಕರ್ಯಗಳನ್ನು ಜನತೆಗೆಒದಗಿಸಬೇಕು.ಅದರಂತೆಆರೋಗ್ಯಕ್ಕೂ ಹೆಚ್ಚಿನ ಗಮನ ಕೊಡಬೇಕು.ಇಲ್ಲಿನಅವ್ಯವಸ್ಥೆ ಬಗ್ಗೆ ಜನಪ್ರತಿನಿದಿಗಳಿಗೆ ತಿಳಿದಿದೆ.ಆದರೆಅವರು ಸಹ ಜಾಣಕುರಡು ಪ್ರದರ್ಶಿಸುತ್ತಿದ್ದಾರೆ.15 ದಿನದೊಳಗೆ ಗುಣಮಟ್ಟದಚಿಕಿತ್ಸೆ ನೀಡದಿದ್ದರೆ ರೋಗಿಗಳ ಕುಟುಂಬದೊಂದಿಗೆಜಿಮ್ಸ್‍ಆಸ್ಪತ್ರೆಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ. ಶರಣಬಸಪ್ಪ ಪಪ್ಪಾ, ಕಾರ್ಯದರ್ಶಿ, ಕೆಕೆಸಿಐ, ಕಲಬುರಗಿ

ಕಳೆದ ಒಂದೂವರೆ ವರ್ಷಗಳಿಂದ ನಮ್ಮತಾಯಿಗೆಎರಡೂ ಮೂತ್ರಪಿಂಡಗಳು ಹಾಳಾಗಿವೆ. ನಿತ್ಯದುಡಿದು ಬದುಕುವ ನಮಗೆ ಮೂತ್ರಪಿಂಡಗಳ ಡಯಾಲಿಸÀಸ್‍ಚಿಕಿತ್ಸೆದುಬಾರಿಖರ್ಚು ಬರುತ್ತಿದೆ.ಜಿಮ್ಸ್‍ಆಸ್ಪತ್ರೆಯಲ್ಲಿಗುಣಮಟ್ಟದಚಿಕಿತ್ಸೆ ನೀಡುತ್ತಿಲ್ಲ, ಸುಮಾರು 30 ಸಾವಿರರೂ.ವರೆಗೆ ಹೊರಗಿನಿಂದಲೇಚುಚ್ಚುಮದ್ದು, ಇನ್ನಿತರ ಔಷಧಿಗಳನ್ನು ತರಲಾಗುತ್ತಿದೆ.ಇಲ್ಲಿ ತಿಂಗಳಿಗೆ ನಾಲ್ಕು ಜೀವ ಹೋಗುತ್ತಿದ್ದೇವೆ. ಆಸ್ಪತ್ರೆಯಅಧಿಕಾರಿಗಳು ರೋಗಿಗಳ ಗೋಳು ಕೇಳುತ್ತಿಲ್ಲ. -ರಾಹುಲ್, ಡಯಾಲಿಸಸ್‍ಗೊಳಗಾದ ಮಹಿಳೆಯ ಪುತ್ರ.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

2 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

4 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

4 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

4 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

4 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420