ಕಲಬುರಗಿ: ರೋಟರಿ ಕ್ಲಬ್ ಆಫ್ ಗುಲಬರ್ಗಾ ನಾರ್ಥ ವತಿಯಿಂದ, ರೋಟರಿ ಗವರ್ನರಾದ ವೋಮಿನಾ ಸತಿಶಬಾಬು ಅವರ ನೇತೃತ್ವದಲ್ಲಿ ರೇಲ್ವೆ ನಿಲ್ದಾಣಕ್ಕೆ ವೀಲ್ ಚೇರ ಹಾಗೂ ಬೀದಿ ವ್ಯಾಪಾರಿಗಳಿಗೆ ಕೊಡೆ (ಛತ್ರಿ)ಯನ್ನು ಕೊಡಲಾಯಿತು.
ಪೂರ್ಣಿಮಾ ಬಿರಾದಾರ ಡೈಯಾಲಿಸಿಸ್ ಸೆಂಟರಗೆ ರೋಟರಿಯನರಾದ ದ್ವಾರಕಾಪ್ರಸಾದ ದಾಯಮಾ ಹಾಗೂ ರೋಟರಿ ಗವರ್ನರಾದ ವೋಮಿನಾ ಸತಿಶಬಾಬು ಅವರು ರೂ. ತಲಾ 11 ಸಾವಿರ ರೂಪಾಯಿ ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಎ.ಜಿ. ಉಮಾ ಗಚ್ಚಿನಮನಿ, ಎ.ಜಿ. ರಮೇಶ ಯಳಸಂಗಿಕರ, ಅಧ್ಯಕ್ಷ ದೇವೆಂದ್ರಸಿಂಗ ಚವ್ಹಾಣ, ಕಾರ್ಯದರ್ಶಿ ಸುಹಾಸ ಖಣಗೆ, ಸಂಪತ ತಪಾಡಿಯಾ, ಶರಣು ಪಪ್ಪಾ, ರಾಮಚಂದ್ರ ಶಾನಭೋಗ, ರಾಮಕೃಷ್ಣ ಬೋರಾಳಕರ, ಆನಂದ ದಂಡೋತಿ, ಮಾಣಿಕ ಪವಾರ, ಶಿವಾನಂದ ಬೇಲೂರೆ, ಶ್ಯಾಮ ಜೋಶಿ, ಸತಿಶ ಹಡಗಲಿಮಠ, ಚಿತ್ರಶೇಖರ ಕಂಟಿ, ಅನುರಾಧ ಕುಮಾರಸ್ವಾಮಿ, ಮಾಧವಿ ಕಿಣಗಿ ಹಾಗೂ ರೋಟರಿ ಸದಸ್ಯರು ಇದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…