ಕಲಬುರಗಿ: ನಗರದ ಕೆಕೆಆಟಿಸಿ ವಿಭಾಗಿಯ ಕಛೇರಿಯ ಹಿಂದುಗಡೆ ಇರುವ ರಂಗ ಮಂದಿರದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೋಲಿ ಸಮಾಜ ನೌಕರರ ಸಂಘ ವಿಭಾಗ-1ರ ವತಿಯಿಂದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 903ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಅ.ಕ.ರಾ.ಸಾ.ನೌಕರ, ಮಹಾ ಮಂಡಳಿಯ ಅಧ್ಯಕ್ಷ ಚಂದ್ರಕಾಂತ ಗದ್ದಗಿ ಅವರು ಉದ್ಘಾಟಿಸಿದರು.
ವೀಭಾಗ 1-ರ ಕೋಲಿ ಸಮಾಜದ ನೌಕರರ ಸಂಘದ ಧ್ಯಕ್ಷ ಶ್ರೀಮಂತ ಜಮಾದಾರ, ಅ.ಕ.ರಾ.ಸಾ.ನೌಕರ ಮಹಾಮಂಡಳಿಯ ಗೌರವ ಅಧ್ಯಕ್ಷ ಭೀಮರಾಯ ಯರಗೋಳ, ಮುಖ್ಯ ಸಂಚಾರಿ ವ್ಯವಸ್ಥಾಪಕ ವಿಚ್. ಸಂತೋಷಕುಮಾರ, ಆನಂದ ಭದ್ರಕಾಳೆ, ಶ್ರೀದೇವಿ ಜಿ.ಎಸ್., ಕು. ಸರಸ್ವತಿ ತೇಲ್ಕೂರ, ಬಸವರಾಜ ವಾಲಿಕಾರ, ರಾಜಕುಮಾರ ಯಕ್ಕಂಜಿ, ಬಸವರಾಜ ಕಣ್ಣಿ, ಸಂಗಮನಾಥ ರಬಶೆಟ್ಟಿ, ರಾಮಚಂದ್ರ ಹೈಯ್ಯಾಳಕರ್, ಸಿದಪ್ಪ ಪಾಲ್ಕಿ, ಮಲ್ಲಿಕಾರ್ಜುನ ಕಣ್ಣಿ, ಚಮದ್ರಕಾಂತ ಡೊಳ್ಳೆ, ವಿವೇಕನಂದ ಪಾಟೀಲ, ಸೂರ್ಯಕಾಂತ ಸಿಂಗೆ, ಶಿವಶರಣಪ್ಪ ಡಬರಾಬಾದ, ವಿಠ್ಠಲ್ ಭೀಮನದ, ನಂದಪ್ಪ ಜಮಾದಾರ, ಭೀರಣ್ಣ ಪೂಜಾರಿ, ಮಮ್ಮದ ಆಶಿಫ್, ಮಂಜುನಾಥ ಜಮಾದಾರ, ನಾಗರಾಜ ವಾರದ್, ಈಶ್ವರ ಹೋಸಮನಿ, ಅಶೋಕ ದೋಡಮನಿ, ಸೈಯ್ಯದ್ ಅರ್ಪಿನ್, ಶರಣಮ್ಮ ಹೊಲಕಾಯಿ, ವೀರಭದ್ರಪ್ಪ ಅರಿಕೇರಿ ಸೇರಿದಂತೆ ಮತ್ತಿತರರು ಇದ್ದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…