ಕಲಬುರಗಿ; ಕೆಕೆಸಿಸಿಐ ಜಂಟಿ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದ ಸಂಗಮೇಶ ಕಲ್ಯಾಣಿ ಅವರನ್ನು ಕಲಬುರಗಿ ಉದ್ಯಮಿ ಶೀಲರ ಸ್ನೇಹ ಬಳಗದ ವತಿಯಿಂದ ನಗರದ ಕಲ್ಯಾಣಿ ಪೆಟ್ರೋಲ್ ಪಂಪ್ ಆವರಣದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಬಸವರಾಜ ನಂದ್ಯಾಳ, ಅಣ್ಣೆಪ್ಪಾ ಸಾವು ಮುಗಳನಾಗಾಂವ, ಜಗನ್ನಾಥ ಶೇಗಜಿ, ಶಂಕರ ಬೆಟಗೇರಿ, ವೈಜನಾಥ, ಚೆನ್ನವೀರ, ಶ್ರೀಕಾಂತ ಹರವಾಳ, ಮಲ್ಲಿಕಾರ್ಜುನ ಬಿಲಗುಂದಿ, ಮಲ್ಲಿಕಾರ್ಜುನ ಗಡಗಿ, ಸಿದ್ರಾಮಪ್ಪ ಸಾಹುಕಾರ ಮರತೂರ, ಶಿವಶರಣಪ್ಪ ಸಿರಿ ಸಾಹುಕಾರ, ರಾಜಶೇಖರ ಅಪ್ಪಾಜಿ, ಅಪ್ಪಾರಾವ ಪಾಟೀಲ, ಗಿರಿರಾಜ ಏಳಮೇಲೆ ಹಿರಾಪೂರ, ಮಲ್ಲಿಕಾರ್ಜುನ ಘಂಟೆ, ವೀರುಪಾಕ್ಷಯ್ಯ ಹಿರೇಮಠ, ಶರಣಬಸಪ್ಪ ಪಾಟೀಲ ರಾಯಕೋಡ, ರುದ್ರಶಟ್ಟಿ ಕಲ್ಯಾಣಿ, ಸುಭಾಶ ಬಿಜಾಪುರೆ, ಶಂಭುಲಿಂಗ ಜವರ್ಗಿ, ರತ್ನ ಚಂದ ಕಾಸರ, ದಪ್ಪ ಪಾಟೀಲ ಧಂಗಾಪುರ, ಡಾ.ವಿಲಾಸಬಾಬು ಕೆ, ಡಾ.ತೇಜಪ್ಪ ಸಣ್ಣಹಳ್ಳಿ, ರಾಜು ಭೀಮಳ್ಳಿ, ರೇವಣ್ಣ ಸೋರಡೆ, ಮಡ್ಡೆಪ್ಪಾ ಧನೂರ, ಸತೀಶ ಶಾಸನ, ರಾಜು ಜವರ್ಗಿ, ಅಮಿತ ಜೈನ್, ವೀರೇಂದ್ರ ಭಾಸರೆಡ್ಡಿ, ಮನಿಷ ಜಾಜು, ಮಹಾಂತಪ್ಪ ಕುಲಕರ್ಣಿ, ಬಿ.ಬಿ.ಅಷ್ಟಗಿ, ಪ್ರಕಾಶ ನರಚೋಳಿ, ಹೇಮಚಂದ ಪಾಟೀಲ ಕಮಲಾಪೂರ, ಗೌರಿ ಶಂಕರ, ಶಿವಕುಮಾರ ಬಾಳಿ, ಮಚೇಂದ್ರನಾಥ ಮೂಲಗೆ, ಪೆÇ್ರ. ಪಸಾರ ಹತ್ತಿ, ಗುಂಡೇರಾವ ಪದ್ಮಜಿ, ಮಹಾದೇವಪ್ಪ ಜಮಾದಾರ, ಜೈವರ್ದನ ಅಂಬಲಗಿ ಇದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…