ಸಂಗಮೇಶ ಕಲ್ಯಾಣಿಗೆ ಸನ್ಮಾನ

0
11

ಕಲಬುರಗಿ; ಕೆಕೆಸಿಸಿಐ ಜಂಟಿ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದ ಸಂಗಮೇಶ ಕಲ್ಯಾಣಿ ಅವರನ್ನು ಕಲಬುರಗಿ ಉದ್ಯಮಿ ಶೀಲರ ಸ್ನೇಹ ಬಳಗದ ವತಿಯಿಂದ ನಗರದ ಕಲ್ಯಾಣಿ ಪೆಟ್ರೋಲ್ ಪಂಪ್ ಆವರಣದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯರಾದ ಬಸವರಾಜ ನಂದ್ಯಾಳ, ಅಣ್ಣೆಪ್ಪಾ ಸಾವು ಮುಗಳನಾಗಾಂವ, ಜಗನ್ನಾಥ ಶೇಗಜಿ, ಶಂಕರ ಬೆಟಗೇರಿ, ವೈಜನಾಥ, ಚೆನ್ನವೀರ, ಶ್ರೀಕಾಂತ ಹರವಾಳ, ಮಲ್ಲಿಕಾರ್ಜುನ ಬಿಲಗುಂದಿ, ಮಲ್ಲಿಕಾರ್ಜುನ ಗಡಗಿ, ಸಿದ್ರಾಮಪ್ಪ ಸಾಹುಕಾರ ಮರತೂರ, ಶಿವಶರಣಪ್ಪ ಸಿರಿ ಸಾಹುಕಾರ, ರಾಜಶೇಖರ ಅಪ್ಪಾಜಿ, ಅಪ್ಪಾರಾವ ಪಾಟೀಲ, ಗಿರಿರಾಜ ಏಳಮೇಲೆ ಹಿರಾಪೂರ, ಮಲ್ಲಿಕಾರ್ಜುನ ಘಂಟೆ, ವೀರುಪಾಕ್ಷಯ್ಯ ಹಿರೇಮಠ, ಶರಣಬಸಪ್ಪ ಪಾಟೀಲ ರಾಯಕೋಡ, ರುದ್ರಶಟ್ಟಿ ಕಲ್ಯಾಣಿ, ಸುಭಾಶ ಬಿಜಾಪುರೆ, ಶಂಭುಲಿಂಗ ಜವರ್ಗಿ, ರತ್ನ ಚಂದ ಕಾಸರ, ದಪ್ಪ ಪಾಟೀಲ ಧಂಗಾಪುರ, ಡಾ.ವಿಲಾಸಬಾಬು ಕೆ, ಡಾ.ತೇಜಪ್ಪ ಸಣ್ಣಹಳ್ಳಿ, ರಾಜು ಭೀಮಳ್ಳಿ, ರೇವಣ್ಣ ಸೋರಡೆ, ಮಡ್ಡೆಪ್ಪಾ ಧನೂರ, ಸತೀಶ ಶಾಸನ, ರಾಜು ಜವರ್ಗಿ, ಅಮಿತ ಜೈನ್, ವೀರೇಂದ್ರ ಭಾಸರೆಡ್ಡಿ, ಮನಿಷ ಜಾಜು, ಮಹಾಂತಪ್ಪ ಕುಲಕರ್ಣಿ, ಬಿ.ಬಿ.ಅಷ್ಟಗಿ, ಪ್ರಕಾಶ ನರಚೋಳಿ, ಹೇಮಚಂದ ಪಾಟೀಲ ಕಮಲಾಪೂರ, ಗೌರಿ ಶಂಕರ, ಶಿವಕುಮಾರ ಬಾಳಿ, ಮಚೇಂದ್ರನಾಥ ಮೂಲಗೆ, ಪೆÇ್ರ. ಪಸಾರ ಹತ್ತಿ, ಗುಂಡೇರಾವ ಪದ್ಮಜಿ, ಮಹಾದೇವಪ್ಪ ಜಮಾದಾರ, ಜೈವರ್ದನ ಅಂಬಲಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here