ಮಲ್ಲಿಕಾರ್ಜುನ ಮರತೂರಕರ್ ಗೆ ಸತ್ಕಾರ

0
27

ಕಮಲಾಪೂರ: ತಾಲೂಕಿನ ಮಹಾಗಾಂವ ಗ್ರಾಮದ ಕಳ್ಳಿಮಠದಲ್ಲಿ ಹಮ್ಮಿಕೊಂಡಿದ್ದ ರಾಮೋತ್ಸವದಲ್ಲಿ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ ಅವರನ್ನು ಸತ್ಕರಿಸಲಾಯಿತು.

ಈ‌ ಸಂದರ್ಭದಲ್ಲಿ ಕಳ್ಳಿಮಠದ ಶ್ರೀ ವಿರುಪಾಕ್ಷ ದೇವರು,ಶಿವಲಿಂಗಯ್ಯ ಕಳ್ಳಿಮಠ,ಶ್ರೀಕಾಂತ ಪಾಟೀಲ,ಮುರುಘರಾಜೇಂದ್ರ ಹಿರೇಮಠ, ಸೇರಿದಂತೆ ಕಳ್ಳಿಮಠದ ಭಕ್ತಾದಿಗಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here