ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಗೆ ನೇಮಕ

0
186

ಕೊಪ್ಪಳ,: ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ತಾಲೂಕಿನ ನೇಲೂಗಿಪುರದ ಶಾಲೆಯ ಮುಖ್ಯ ಶಿಕ್ಷಕರಾದ ಗುರುರಾಜ ಪಾಟೀಲ ಮತ್ತು ಯಲಮಗೇರಿ ಶಾಲೆಯ ಶಿಕ್ಷಕರಾದ ಉಮಕ್ಕ ಪತ್ತಾರ ಅವರನ್ನು ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ ಆರ್ ಜುಮ್ಮಣ್ಣನ್ನವರ ನೇಮಕ ಮಾಡಿದ್ದಾರೆ.

ಈ ಸಮಯದಲ್ಲಿ ಸರಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷರಾದ ಶಿವಪ್ಪ ಜೋಗಿ, ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ, ಜಿಲ್ಲಾಧ್ಯಕ್ಷರಾದ ಅಂದಪ್ಪ ಬೋಳರಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷರಾದ ಮಾರುತಿ ಆರೇರ,ಉಪಾಧ್ಯಕ್ಷರಾದ ಬಾಲನಾಗಮ್ಮ, ಖಜಾಂಚಿ ಗುರುರಾಜ ಪಾಟೀಲ, ನಿರ್ದೇಶಕರಾದ ರವಿಕುಮಾರ,ಹನುಮಂತಪ್ಪ ಕುರಿ, ದೇವರತ್ನ. ವೈ.ಸಿ.,ಸಿ.ಆರ್.ಪಿ.ಬಸವರಾಜ ಜೀರ,ಶಿಕ್ಷಕರಾದ ಗೋಣೆಪ್ಪ ಮೇಗಾಡೆ, ಚಂದ್ರಗಿರಿಯಪ್ಪ, ಜಗದೀಶ, ರವಿಕುಮಾರ, ಶ್ರೀನಿವಾಸ, ರಾಮಣ್ಣ, ಫಕೀರಪ್ಪ, ಶೇಖರಪ್ಪ, ನಿಂಗಪ್ಪ ಬೂದಿಹಾಳ,ಮಾರುತಿ,ಶೈಲಾನಿಭಾಷಾ,ಸಣ್ಣ ಹನುಮಂತ ಕುರಿ,ಈರಣ್ಣ ಹಮ್ಮಿಗಿ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here