ದಲಿತ ಸಂಘರ್ಷ ಸಮಿತಿಯ ಪದಗ್ರಹಣ; ವಿಶೇಷ ಉಪನ್ಯಾಸ

0
21

ಕಲಬುರಗಿ: ನಗರದ ಕನ್ನಡ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಬೆಂಗಳೂರು ಕಲಬುರಗಿಯ ಜಿಲ್ಲಾ ಶಾಖೆ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕಾನೂನು ಸಲಹೆಗಾರರು ಹಟ್ಟಿ ಚಿನ್ನದ ಗಣಿ ಕಂಪನಿ (ನಿ) ಹಾಗೂ ವಿಶ್ರಾಂತ ಜಿಲ್ಲಾ ಸತ್ರ ನ್ಯಾಯಾಧೀಶರಾದ ಬಾಬಾಸಾಹೇಬ್ ಎಲ್. ಜಿನರಾಳಕರ ಅವರು ಉದ್ಘಾಟಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವಿನೋದಕುಮಾರ ಎಸ್. ಕಾಂಬಳೆ, ಸಂಶೋಧನಾ ಬರಹಗಾರ ಡಾ. ವಿಠಲ ಎಸ್. ವಗ್ಗನ್, ಕಲಾವಿದರ ಸಂಘದ ರಾಜ್ಯ ಸಂಚಾಲಕ ವಿ. ಯಲ್ಲಪ್ಪ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here