ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಪುರಾಣ ಮಂಗಲ ಕಾರ್ಯಕ್ರಮ

0
197

ಕಲಬುರಗಿ; ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ರಟಕಲ್ (ರೇವಗ್ಗಿ) ಶ್ರಾವಣ ಮಾಸದ ಪುರಾಣ ಮಂಗಲ ಮತ್ತು ಸಂಗೀತ ಮಹಾ ರುದ್ರಾಭಿಷೇಕ ಹಾಗೂ ಮಹಾಪ್ರಸಾದ (ಖಾಂಡ) ನಿಮಿತ್ತ ರಟಕಲ್ ಗ್ರಾಮದ ಭಜನಾ ಮಂಡಳಿಯಿಂದ ರಾತ್ರಿ ವೇಳೆ ಭಜನೆ ಕಾರ್ಯಕ್ರಮ ಜರುಗಿತು.

ವೇದ ಮೂರ್ತಿ ಮಲ್ಲಯ್ಯ ಶಾಸ್ತ್ರಿಯವರ ಒಂದು ತಿಂಗಳ ಪರಿಯಂತ ಪುರಾಣ ಹೇಳಿದರು. ಈ ವೇಳೆ ಅವರಿಗೆ ಸನ್ಮಾನಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯದರ್ಶಿಗಳಾದ ಸದಾಶಿವ ವಗ್ಗಿ, ರುದ್ರ ಶೆಟ್ಟಿ, ಗುರುಮಿಟ್ಕಲ್ ಮಲ್ಲಿನಾಥ ದೇವರಮನಿ, ಶಿವರಾಜ್ ಚೌಕ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪುರಾಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ವೀರಣ್ಣ ಗಂಗಾಣಿಯರು ನಿರೂಪಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here