ಶ್ರೀಮಲ್ಲಿಕಾರ್ಜುನ ತರುಣ ಸಂಘದ 26ನೇ ವಾರ್ಷಿಕೋತ್ಸವ

0
76

ಕಲಬುರಗಿ; ಶ್ರೀಮಲ್ಲಿಕಾರ್ಜುನ ತರುಣ ಸಂಘದ 26ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗಣೇಶ ಉತ್ಸವ 2024 ಆಚಾರಿಸುತ್ತಿದೆ ಎಂದು ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ಪ್ರಕಟಣೆ ತಿಳಿಸಿದ್ದಾರೆ.

ನಗರದ ಬಸವೇಶ್ವರ ಆಸ್ಪತ್ರೇ ಎದುರುಗಡೆಯಲ್ಲಿನ ವಿದ್ಯಾನಗರ ಕಾಲೋನಿಯಲ್ಲಿರುವ ಸಂಘ 7 ರಂದು ಸಾಯಾಂಕಾಲ 7:30 ಕ್ಕೆ ಶ್ರೀಶರಣಬಸವೇಶ್ವರ ಸಂಸ್ಥನದ ಶ್ರೀ ಲಿಂಗರಾಜಪ್ಪಾ ಅಪ್ಪಾ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

Contact Your\'s Advertisement; 9902492681

25 ವರ್ಷಗಳಿಂದ ಮಕ್ಕಳಿಗೆ ತಮ್ಮ ತಮ್ಮ ಪಠ್ಯದ ವಿಧ್ಯಾಭ್ಯಾಸದೋಂದಿಗೆ ಪಠ್ಯೆತರ ಚಟುವಟಿಕೆಗಳು ಹೊಮ್ಮಿಕೊಳ್ಳುತ್ತ ಅನೇಕ ಸಾಮಾಜಿಕ, ಧಾರ್ಮಿಕ, ಸಂಸ್ಕøತಿಕ ಹಾಗೂ ಕ್ರಿಡಾ ಚಟುವಟಿಕೆಗಳು ಹೊಮ್ಮಿಕೊಳ್ಳುವ ಮೂಲಕ ಮಕ್ಕಳ ಸರ್ವತ್ತೋಮುಖ ಅಭಿವೃದ್ದಿಗಾಗಿ ಸಂಘ ಶ್ರಮ್ಮಿಸುತ್ತಿದೆ.

ವಿದ್ಯಾನಗರ ವೆಲಫೆರ್ ಸುಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಶ್ರೀ ಶಿಖರೇಶ್ವರ ಸ್ವಾಮಿ ಸಾಥನೂರ ಅಥಿತಿಗಳಾಗಿ ಆಗಮಿಸಲಿದ್ದು, ತರುಣ ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿದ್ಯಾನಗರ ವೆಲಫೆರ ಸುಸೈಟಿಯ, ಅಕ್ಕಮಹಾದೇವಿ ಮಹಿಳಾ ಟ್ರಸ್ಟನಿನ ಹಾಗೂ ಸಂಘದ ಪಧಾಧಿಕಾರಿಗಳು ಭಾಗವಹಿಸಲಿದ್ದಾರೆಂದು ಸಂಘದ ಕಾರ್ಯದರ್ಶಿ ಕರಣಕುಮಾರ ಆಂದೋಲ, ಶಶಿಧರ ಪ್ಯಾಟಿ, ಸಂಗಮೇಶ ಹೆಬ್ಬಾಳ, ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here