ಮೊಹಮ್ಮದ್ ಪೈಗಂಬರ್ ಅವಹೇಳನ: ಯತಿ ನರಸಿಂಹಾನಂದ ಸ್ವಾಮಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

0
120

ಸೇಡಂ; ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ ಯತಿ ನರಸಿಂಹಾನಂದ ಸರಸ್ವತಿ ಸ್ವಾಮೀಜಿಗಳ ವಿರುದ್ಧ ಹಾಗೂ ಪ್ರಚೋದನ ಕಾರಿ ಹೇಳಿಕೆ ನೀಡಿರುವ ಗಾಜಿಯಬಾದನ ದೇವಸ್ಥಾನದ ದಾಸ್ನಾ ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಬುಧವಾರ ಹಜರತ್ ಟೀಪು ಸುಲ್ತಾನ್ ಸುಲ್ತಾನ್ ಯುವ ಚಾರಿಟೇಬಲ್ ಮತು ವೆಲ್ಪರ್ ಟ್ರಸ್ಟ್ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಕಾರ್ಯಕರ್ತರು ನೇತೃತ್ವದಲ್ಲಿ ಚೌರಸ್ತಾ ದಿಂದ ಪ್ರತಿಭಟನೆ ಪ್ರಾರಂಭಗೊಂಡು ಕಿರಣಾ ಬಜಾರ ಮಾರ್ಗವಾಗಿ ತಹಶಿಲ್ದಾರ ಕಛೇರಿ ವರೆಗೆ ತಲುಪಲಾಯಿತು,

ಸ್ವಾಮಿ ನರಸಿಂಹಾನಂದ ಸರಸ್ವತಿ ಅವರು ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರನ್ನು ಅವಮಾನಿಸಿದ್ದಾರೆ. ಮುಸ್ಲಿಮರು ಮತ್ತು ಭಾರತದ ಶಾಂತಿಪ್ರಿಯ ಜನರ ಭಾವನೆಗಳಿಗೆ ಜಾತಿ ಮತ್ತು ಸಮುದಾಯವನ್ನು ಲೆಕ್ಕಿಸದೆ ನೊವುಂಟು ಮಾಡಿದ್ದಾರೆ,

Contact Your\'s Advertisement; 9902492681

ನಮ್ಮ ದೇಶದ ಕೋಮು ಸೌಹಾರ್ದತೆಯನ್ನು ಕದಡಲು ಮತು ರಾಷ್ಟ್ರೀಯ ಸಮಗ್ರತೆಗೆ ಹಾನಿ ಉಂಟುಮಾಡಲು ಯತ್ನಿಸಿರುವ ಯತಿ ಸ್ವಾಮಿ ನರಸಿಂಹನಂದ ಸರಸ್ವತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಮುಸ್ಲಿಂ ಸಮುದಾಯದ ಪ್ರಮುಖರು ಒತ್ತಾಯಿಸಿದರು,

ಉಪ ವಿಭಾಗಾಧಿಕಾರಿ ಮುಖಾಂತರ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲಿಸಿ ಒತ್ತಾಯಿಸಿದರು,

ಈ ಸಮಯದಲ್ಲಿ; ಶಾಹಿದ್ ಹಜರತ್ ಟೀಪು ಸುಲ್ತಾನ್ ಯುವ ಚಾರಿಟೇಬಲ್ ಟ್ರಸ್ಟ್ ವೇಲಪೆರ್ ಟ್ರಸ್ಟ್ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಕಾರ್ಯಕರ್ತರು ಇದರು, ಕಲಬುರ್ಗಿ ಹೇಚುವರಿ ಪೋಲಿಸ್ ಆಯುಕ್ತರು ಶ್ರೀನಿಧಿ, ಚಿಂಚೋಳಿ ಡಿವೈಎಸ್ಪಿ ಸಂಗಮನಾಥ ಹಿರೇಮಠ, ಮುಂದೆಂದೋ ಪಿಐ ದೌಲತ್ ಎನ್.ಕೆ, ಕುರಕುಂಟಾ ಪಿಎಸ್ಐ ಶ್ರೀಮತಿ ಅಂಬುಬಾಯಿ, ಸೇಡಂ ಪಿಎಸ್ಐ ಮಂಜುನಾಥ ರೆಡ್ಡಿ, ಎ ಎಸ್ ಆಯ್ ನಿಂಗಪ್ಪ ಇಟಗಿ ಸೇರಿದಂತೆ ಹಲವಾರು ಪೋಲಿಸ್ ಸಿಬ್ಬಂದಿಗಳು ಇಲಿ ಪಾಲ್ಗೊಂಡಿದ್ದರು,

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here