ಸಾರಿಗೆ ಇಲಾಖೆ ನೌಕರರ ಸಂಘದ ವತಿಯಿಂದ ಧ್ವಜಾರೋಹಣ

0
100

ಕಲಬುರಗಿ: 71ನೇ ಗಣರಾಜ್ಯೋತ್ಸವದ ಅಂಗವಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಪತ್ತಿನ ಸಹಕಾರ ಸಂಘದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ನೇರವೆರಿಸಲಾಯಿತು.

ಕಾರ್ಯಕ್ರಮದಲ್ಲಿ  ಕಲಬುರ್ಗಿ ವಿಭಾಗ 1ರ ವಿಭಾಗೀಯ ನಿಯಂತ್ರಣಾಧಿಕಾರಿ ಗಳಾದ ನಾಗರಾಜ ಶಿರಾಲಿ ವಿಭಾಗೀಯ ಸಂಚಾರ ಅಧಿಕಾರಿ ಎಂ.ಎ ಖಾದ್ರಿ, ವಿಭಾಗೀಯ ತಾಂತ್ರಿಕ ಶಿಲ್ಪಿ ನಾಗರಾಜ ವಾರದ,  ಕಾರ್ಮಿಕ ಕಲ್ಯಾಣ ಅಧಿಕಾರಿ.ವಿ.ಶಂಕ್ರೆಪ್ಪ, ಮುಖ್ಯ ಅಭಿಯಂತರರು ಮಹಿಬೂಬಸಾಬ ದೇವೂರ, ಸಂಘದ ಉಪಾಧ್ಯಕ್ಷರಾದ ಅಜಯ್ ಕುಮಾರ್ ಕಪನೂರ , ನಿರ್ದೇಶಕರಾದ ನಾಗೇಶ ಪೂಜಾರಿ ವೈಜನಾಥ್ ಪಾಟೀಲ ಹಾಗೂ ಕಾರ್ಮಿಕ ಮುಖಂಡರಾದ ವಿಠಲ ಭೀಮನ್ ಹಾಜರಿದ್ದರು.

Contact Your\'s Advertisement; 9902492681

ಸಂಘದ ಅಧ್ಯಕ್ಷರಾದ ಸಿದ್ದಣ್ಣ ಸಿಕೇದ ಕೋಳಕೂರ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅಧ್ಯಕ್ಷರು ಸಂಘದ ಏಳ್ಗೆಗೆ ಸದಸ್ಯರೆಲ್ಲರ ಸಹಕಾರ ಮತ್ತು ನಿರ್ದೇಶಕರ ಮಾರ್ಗದರ್ಶನದಿಂದ ಸಂಘವು ಅಭೀವೃದ್ದಿ ಹೊಂದಿದೆ ಎಂದು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here