ಮಾಜಿ ಸಚಿವ ಸಿ.ಗುರುನಾಥ 4ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಧಾನ್ಯ ವಿತರಣೆ

0
94

ಶಹಾಬಾದ: ಮಾಜಿ ಕಾರ್ಮಿಕ ಸಚಿವ ಸಿ.ಗುರುನಾಥ ಅವರ 4ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಲಾಕ್‍ಡೌನ್‍ನಲ್ಲಿ ನಿರ್ಗತಿಕರಿಗೆ, ಕಡುಬಡವರಿಗೆ ನೀಡಲು 5 ಕ್ವಿಂಟಲ್ ಅಕ್ಕಿ, 1 ಕ್ವಿಂಟಲ್ ತೊಗರಿ ಬೆಳೆಯನ್ನು ಉಷಾ ಸಿ.ಗುರುನಾಥ ಅವರು ತಹಶೀಲ್ದಾರ ಸುರೇಶ ವರ್ಮಾ ಅವರಿಗೆ ಹಸ್ತಾಂತರಿಸಿದರು. ರಘುನಾಥ ಸಿ.ಕಂಬಾನೂರ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here