ಲಾಕ್ ಡೌನ್ ಭಯಾನಕ ಪರಿಸ್ಥಿತಿ: ಶಾಸಕರೇ ಜನರ ಸಮಸ್ಯೆಗೆ ಸ್ಪಂದಿಸಿ: ಶಿವರಾಜ ಅಂಡಗಿ

0
189

ಕಲಬುರಗಿ: ಇಡೀ ದೇಶದಲ್ಲಿ ಕೊರೊನಾ ವ್ಯೆರಸ್ ತಗುಲಿ ಸಾವನ್ನಪ್ಪಿದ ಮೊದಲನೇಯ ವ್ಯಕ್ತಿ ಕಲಬುರಗಿ ಜಿಲ್ಲೆಯ ಯಿಂದ ಅಂದಿನಿಂದ ಇಂದಿನವರೆಗೂ ದನದಿನಕ್ಕೆ ಎರಡೂ, ಮುರು, ಐದು, ಏಳು ಹೀಗೆ ಪ್ರಕರಣದಲ್ಲಿ ಹೆಚ್ಚಾಗುತ್ತಿರುವುದರಿಂದ ಅದರಲ್ಲೂ ನಮ್ಮ ಉತ್ತರ ಮತ್ತ ಕ್ಷೇತ್ರ ದಲ್ಲೆ ಹೆಚ್ಚು ಕೊರೊನಾ ಪ್ರಕರಣಗಳು ಕಂಡು ಬರುತ್ತವೆ ಹಿಗಾಗಿ ಬಯದ ಭಯಾನಕ ವಾತಾವರಣ ನಿರ್ಮಾಣ ವಾಗುತ್ತಿದೆ ಎಂದು ವಿದ್ಯಾನಗರ ವೇಲಫೇರ ಸೊಸೈಟಿ ಕಾರ್ಯದರ್ಶಿ ನ್ಯಾಯವಾದಿ ಶಿವರಾಜ ಅಂಡಗಿ ಆತಂಕ ವ್ಯಕ್ತಿಪಡಿಸಿದ್ದಾರೆ.

ಮತಕ್ಷೇತ್ರದ ಮುಂಜಾನೆ ತರಕಾರಿ ಮಾರುವುದನ್ನು ನಿಲ್ಲಿಸಿದ್ದಾರೆ, ಕಡು ಬಿಸಿಲಿನಲ್ಲಿ ತರಕಾರಿ ಬಾಡಿ ಹೋಗಿರುತ್ತದೆ, ಪೊಲೀಸ್ ಅಧಿಕಾರಿಗಳು ಬೆನ್ನು ಹತ್ತುತ್ತಿದ್ದಾರೆ ಎಂದು ಸೇಡಂ ಮುಖ್ಯ ರಸ್ತೆಯ ಸಾವಿರಾರು ವಾಹನಗಳು, ಮುಖ್ಯ ದ್ವಾರ ಬಂದ್ ಮಾಡಿರುವುದನ್ನು ಪೊಲೀಸ್ ಇಲಾಖೆ ಅಧಿಕಾರಿಗಳೆ ತೆರವುಗೊಳಿಸಿದ್ದಾರೆ. ತಾವು ಕೂಡ ಫೋನ್ ಇನ್ ಕಾರ್ಯಕ್ರಮದಲ್ಲಾದರೂ ಜನರ ಸಮಸ್ಯೆಗೆ ಸ್ಪಂದಿಸಿ ಎಂದು ಎಂದು ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here