ವಲಸೆ ಕಾರ್ಮಿಕರಿಗೆ ಉಪಹಾರ, ನಗದು ಹಣ್ಣ ನೀಡುವ ಮೂಲಕ ಮಾನವೀಯತೆ ಮೆರೆದ ಜಮಾದಾರ

0
46

ಕಲಬುರಗಿ: ಅಫಜಲಪುರದಿಂದ ಹೈದರಾಬಾದ್ ವರೆಗೆ ಪ್ರಯಾಣ ಮಾಡುತ್ತಿದ್ದ, ಹತ್ತು ಜನ ಬೇರೆ ರಾಜ್ಯದ ವಲಸೆ ಕಾರ್ಮಿಕರು ಇಂದು ನಡೆದುಕೊಂಡು ಹೋಗುತ್ತಿರುವರಿಗೆ ಲಕ್ಷ್ಮಪುತ್ರ ಜಮಾದಾರ ಅವರು ಉಪಹಾರ, ಚಹಾ ಮತ್ತು ನಗದು500 ರೂಪಾಯಿ 5 ಸಾವಿರು ರೂಪಾಯಿ ಹಣವನ್ನು ನೀಡಿವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಾರ್ಗ ಮಧ್ಯದಲ್ಲಿ ಹೋಟೆಲ್ನಲ್ಲಿ ವ್ಯವಸ್ಥೆ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here