ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟ ಯುವಕರು

0
37

ಕಲಬುರಗಿ: ನಗರದ ಜೇವರ್ಗಿ ರಸ್ತೆಯ ಎಸ್.ಬಿ.ಐ ಕಾಲೋನಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ಸಾಂಕೇತಿಕವಾಗಿ ಕೆಲವು ಸಸಿ ನೆಡಲಾಯಿತು. ಭಾನುವಾರ ದಿವಸ 100 ಗಿಡ ನೆಡುವ ಕಾರ್ಯಕ್ರಮ ಹಾಕಿಕೊಂಡಿದ್ದೇವೆ ಕಾಲೋನಿಯ ನಿವೃತ್ತ ಎಸ್ಬಿಐ ಬ್ಯಾಂಕ್ ಅಧಿಕಾರಿಗಳಾದ ಗಂಗಾಧರ್ ಮೇಳಕುಂದಿ ಬಸವರಾಜ ಕಾಂತ ಹಾಗೂ ಯುವಕರಾದ ಸಾಗರ ಮೇಳಕುಂದಿ ವಿನಯ್ ಶರಣು ಸೋಮ ಲಿಂಗಯ್ಯ ಎಲ್ಲರೂ ಸೇರಿ ಈ ದಿನ ಹಚ್ಚಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here