ರೇಣುಕಾ ಬಾಬು ಚವ್ಹಾಣಗೆ ಸ್ಲಂ ಜನಾಂದೋಲನ ವತಿಯಿಂದ ಸನ್ಮಾನ

0
46

ಅಫಜಲಪುರ: ತಾಲ್ಲೂಕಿನ ಭೂನ್ಯಾಯ ಮಂಡಳಿ ನೂತನ ಸದಸ್ಯರಾಗಿ ಆಯ್ಕೆಯಾದ ರೇಣುಕಾ ಬಾಬು ಚವ್ಹಾಣ ಅವರನ್ನು ಸ್ಲಂ ಜನಾಂದೋಲನ ಕರ್ನಾಟಕ ವತಿಯಿಂದ ಕಲಬುರಗಿಯಲ್ಲಿ ಸನ್ಮಾನಿಸಲಾಯಿತು.

ಮುಖಂಡರಾದ ಅಲ್ಲಮ ಪ್ರಭು ನಿಂಬರ್ಗ, ಬಾಬುರಾವ ದಂಡಿನಕರ್, ಶಾಮರಾವ ಸಿಂಧೆ, ಮಲ್ಲಿಕಾರ್ಜುನ ಭೈರಾಮಡಗಿ, ಸಿದ್ದು ಗುಲಾಬವಾಡಿ, ಪಡಿತ್ ಶರ್ಮಾ, ಬ್ರಹ್ಮಾನಂದ ಮಿಂಚಾ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here