ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ದಲಿತ ಮುಖಂಡ ಎ.ಬಿ.ಹೊಸಮನಿ ನಾಮಪತ್ರ ಸಲ್ಲಿಕ್ಕೆ

0
44

ಕಲಬುರಗಿ: ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ದಲಿತ ಮುಖಂಡ ಎ.ಬಿ.ಹೊಸಮನಿ ಅವರು ನಾಮಪತ್ರ ಸಲ್ಲಿಸಿದರು. ಶೆಳ್ಳಗಿ ದೇವಿಂದ್ರ, ಡಾ.ಶಂಕರ ಕಿಲ್ಲೇದಾರ, ಸಂಜೀವ ಟಿ ಮಾಲೆ, ಶಿವಮೂರ್ತಿ ಬಳಿಚಕ್ರ, ನ್ಯಾಯವಾದಿ ಶ್ರೀಮಂತ ಶೀಲ್ಡ್, ಮಹಾಂತೇಶ ಅಕ್ಕಿ, ಮಿಲಿಂದ ಕಣ್ಮಸ್, ವೀರಣ್ಣ ಜೀವಣಗಿ, ಅನೀಲಕುಮಾರ ದೇವರಮನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here