ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಎಂ.ಡಿ.ಜಾಫರ್ ಅಲಿ ಅವರ ನಿಧನಕ್ಕೆ ಶೃದ್ದಾಂಜಲಿ ಮೂಲಕ emedialine - May 8, 2021 0 22 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ಎಂ.ಡಿ.ಜಾಫರ್ ಅಲಿ ಅವರ ನಿಧನಕ್ಕೆ ಶಾಲಿಮಾರ ಅಭಿಮಾನಿ ಬಳಗದಿಂದ ನಗರದ ಸರದಾರ ವಲ್ಲಬಾಯಿ ಪಟೇಲ್ ವೃತ್ತದಲ್ಲಿ ಶೃದ್ದಾಂಜಲಿ ಅರ್ಪಿಸಿದರು. ದತ್ತು ಹಯ್ಯಾಳಕರ್, ಮುತ್ತಣ್ಣ ಬಾಗೋಡಿ, ಸುರೇಶ ಸುರಪುರ, ಸಂತೋಷ ದರ್ಗಿ, ಶರಣು ಸಿಂಗೆ, ಅನೀಲ ಚವ್ಹಾಣ, ರವೀಂದ್ರ ವರ್ಮ, ಸುನೀಲ ಹಯ್ಯಾಳಕರ್ ಇದ್ದರು.