ಸೇಡಂ ಅಂಗನವಾಡಿ ಕೇಂದ್ರ1ರಲ್ಲಿ ಮಕ್ಕಳಿಗೆ ಹೂವು ನೀಡಿ ಸ್ವಾಗತ

0
61

ಸೇಡಂ: ರಾಜ್ಯದಾದ್ಯಂತ ಅಂಗನವಾಡಿ ಕೇಂದ್ರಗಳು ಪುನರ್ ಆರಂಭವಾಗಿದೆ.

ಬಡಿಗೇರ(ಬಿ) ಅಂಗನವಾಡಿ ಕೇಂದ್ರ 1ರಲ್ಲಿ ವಲಯ ಮೇಲ್ವಿಚಾರಕಿರಾದ ಉಜ್ವಲಾ ಮಾತೋಳಿಯವರು ಮಕ್ಕಳಿಗೆ ಹೂವು ನೀಡುವುದರ ಜೊತೆಗೆ ಮಕ್ಕಳಿಂದ ಜ್ಯೋತಿ ಬೆಳಗಿಸಿ. ಕಲಿಯೋಣ ,ನಲಿಯೋಣ, ಕುಣಿಯೋಣ ಬನ್ನಿ ಎಂದು ಪ್ರೀತಿಯಿಂದ ಅಂಗನವಾಡಿ ಕೇಂದ್ರಕ್ಕೆ ಪ್ರೀತಿಯಿಂದ ಬರಮಾಡಿಕೊಂಡರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಟಗೇರಾ (ಬಿ) ಗ್ರಾಮಪಂಚಾಯ್ತಿ ಸದಸ್ಯೆ ರಜಿಯಾಬೇಗಂ ,ಬಾಲ್ ವಿಕಾಸ್ ಸಲಹಾ ಸಮಿತಿ ಸದಸ್ಯೆ ರೇಷ್ಮಾ, ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ವಿಜಯಲಕ್ಷ್ಮಿ, ಸಹಾಯಕಿ ಪದ್ಮಮ್ಮ ಮತ್ತಿತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here