ಚೈತ್ರ ಗೌರಿ ಹುಣ್ಣಿಮೆ ನಿಮಿತ್ತ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

0
30

ಕಲಬುರಗಿ; ಹೆಸರಾಂತ ನ್ಯಾಯವಾದಿಗಳಾದ ದೇಶಪಾಂಡೆ ಅವರ ಸ್ವ ಗ್ರಹದಲ್ಲಿ ಲತಾ ದೇಶಪಾಂಡೆ ಹಾಗೂ ಸ್ವಾತಿ ದೇಶಪಾಂಡೆ ಅವರ ನೇತೃತ್ವದಲ್ಲಿ ಚೈತ್ರ ಗೌರಿ ಹುಣ್ಣಿಮೆ ಹಬ್ಬ ಆಚರಿಸಲಾಯಿತು. ಇದರ ನಿಮಿತ್ಯ ನಗರದ ೧೦೦ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರಗಿತ್ತು.

ಈ  ಕಾರ್ಯಕ್ರಮದಲ್ಲಿ ಸೀತಾ ಮಲ್ಲಾಬಾದಿ, ರಾಜೇಶ್ವರಿ ದೇಶಪಾಂಡೆ, ಅನೀತಾ ದೇಶಪಾಂಡೆ, ಸಪ್ನಾ ಎ. ದೇಶಪಾಂಡೆ, ಹಾಗೂ  ಮಹಿಳೆಯರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here