೭೦ ಲಕ್ಷ ವೆಚ್ಚದ  ಸಿ.ಸಿ ರಸ್ತೆ ಕಾಮಗಾರಿಗೆ ಬಿ ಜಿ ಪಾಟೀಲ ಚಾಲನೆ

0
9

ಕಲಬುರಗಿ: ಉತ್ತರ ಮತ ಕ್ಷೇತ್ರದಲ್ಲಿ ಬರುವ ರಾಮನಗರದಲ್ಲಿ  ೨೦೨೧-೨೨ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮಾನ್ಯ ಮುಖ್ಯಮಂತ್ರಿಗಳ ವಿವೇಚನಾ ನಿಧಿ ಕೋಟಾದ ಸಾಮನ್ಯ ಯೋಜನೆ ಅಡಿಯಲ್ಲಿ ೭೦ ಲಕ್ಷ ವೆಚ್ಚದ  ಸಿ.ಸಿ ರಸ್ತೆ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯರಾದ ಬಿ ಜಿ ಪಾಟೀಲ  ಹಾಗೂ ಕ್ರೆಡಲ ಅಧ್ಯಕ್ಷ ಚಂದು ಪಾಟೀಲ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಸುನಿಲ ಮಚ್ಚಟ್ಟಿ, ಬಸವರಾಜ ಮುನ್ನಳ್ಳಿ, ದಿಗಂಬರ ಮಾಗಣಗೇರಿ, ಬಿಜೆಪಿ ನಗರ ಅಧ್ಯಕ್ಷ ಸಿದ್ದಾಜಿ ಪಾಟೀಲ, ಬಿಜೆಪಿ ನಗರ ಪ್ರದಾನ ಕಾರ್ಯದರ್ಶಿ ಉಮೇಶ್ ಪಾಟೀಲ, ರಾಮ ನಗರ ಬಿಜೆಪಿ ಮುಖಂಡರಾದ ಸಂಗಮೇಶ ಮನ್ನಳ್ಳಿ, ಮನಹೊಹನ ಕಲ್ಯಾಣಕರ, ಪ್ರತಾಪ ಕಾಕಡೆ, ಸಂಗಣ ಗೌಡ ಪಾಟೀಲ, ಪರಮೆಶ್ವರ ಬೆಳಕೊಟಿ, ನಾಗರಾಜ ಬೆಂಗಳೂರೆ, ಸವಿತಾ ಪಾಟೀಲ, ಶಂಕರ ಯಳವಾರ ಹಾಗೂ ಬಡಾವಣೆಯ ಮುಖಂಡರು, ಮಹಿಳೆಯರು ಇದ್ದರು.

Contact Your\'s Advertisement; 9902492681

ಇದನ್ನೂ ಓದಿ: ಬಸವ ಜಯಂತ್ಸೋವ ನಿಮಿತ್ತ ಕಾರ್ಮಿಕರಿಗೆ ಹೊಸ ಉಡುಪು ಧಾನ್ಯ ಕೀಟ್ ವಿತರಣೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here