ನೀರು ಸರಬರಾಜು ಹೊರಗುತ್ತಿಗೆ ನೌಕರಸಂಘದ ವಾರ್ಷಿಕೋತ್ಸವ

0
31

ಕಲಬುರಗಿ: ನಗರದ ಮಕ್ಕಾ ಕಾಲೋನಿಯಲ್ಲಿ ಜೀವ ಜಲ ಭೀಮ ಬಲ ಮಹಾನಗರ ಪಾಲಿಕೆ ನೀರುಸರಬರಾಜು ಹೊರ ಗುತ್ತಿಗೆ ನೌಕರ ಸಂಘದ ಮೊದಲ ವಾರ್ಷಿಕೋತ್ಸವ  ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಶಿವಕುಮಾರ ಕಲ್ಲಕ, ರಫೀಕ್ ಮತ್ತಿಮೋಡ, ಚಂದ್ರು ಕಪ್ನೂರ, ಸುಶೀಲ, ಧರ್ಮಣ್ಣ ಸರಡಗಿ, ಶಂಕರ ಶಿವುಕೇರಿ, ವೆಂಕಟೇಶ ಬಕ್ಕಿ, ಖುಷಿದ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here