ವೃದ್ಧಾಶ್ರಮದ ಹಿರಿಯರಿಗೆ ಉಪಹಾರ ವಿತರಣೆ

0
11

ಕಲಬುರಗಿ: ಹೊರವಲಯದ ಸೈಯದ ಚಿಂಚೋಳಿ ರಸ್ತೆಯಲ್ಲಿರುವ ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘದ ವೃದ್ಧಾಶ್ರಮದಲ್ಲಿ ಜೈ ಕನ್ನಡಿಗರ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ದತ್ತು ಹೆಚ್.ಭಾಸಗಿ ಅವರ ಜನ್ಮದಿನದ ನಿಮಿತ್ತ ಅವರ ಬಳಗದ ವತಿಯಿಂದ ವೃದ್ಧಾಶ್ರಮದ ತಾಯಂದರಿಗೆ ಹಾಗೂ ಹಿರಿಯ ನಗರಿಕರಿಗೆ ಉಪಹಾರ ಮಾಡಲಾಯಿತು.

ಈ ಸಂದರ್ಭದಲ್ಲಿ ಸ್ವಾಮಿಜಿ ಹಾಗೂ ಸೇನೆಯ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here