ಬಿಜೆಪಿಗೆ ಮತ ಹಾಕಿದಕ್ಕೆ ತನ್ನ ಬೆರಳನ್ನೆ ಕತ್ತರಿಸಿಕೊಂಡ ಯುವಕ

0
477

ಬುಲಂದ್ಶಹರ್: ದೇಶದಲ್ಲಿ ಇದೇ 18ರಂದು ಎರಡನೇ ಹಂತದ ಮತದಾನ ಸುಗಮವಾಗಿ ನಡೆದಿದೆ. ಆದರೆ ಬುಲಂದ್ ಶಹರ್ ದಲಿತ ಯುವಕನೋರ್ವ ಅಚಾತುರ್ಯ ಕಾರಣದಿಂದ ತನ್ನ ಮತ ಬಿಜೆಪಿಗೆ ಕಾಕಿದ್ದಕ್ಕೆ ಬೇಸರಗೊಂಡು ತನ್ನ ಕೈ ಬೆರಳನ್ನೇ ಕತ್ತರಿಸಿಕೊಂಡ ದುರ್ಘಟನೆ ಸಂಭವಿಸಿದೆ.

ಪವನ್ ಕುಮಾರ ಬೇರಳು ಕತ್ತರಿಸಿಕೊಂಡ ಯುವಕ ಬಿಎಸ್‌ಪಿಯ ಬೆಂಬಲಿಗ ಎಂದು ಹೇಳಲಾಗುತ್ತಿದು, ಮಾಯಾವತಿ ನೇತೃತ್ವದ ಬಿಎಸ್‌ಪಿ ಅಭ್ಯರ್ಥಿಗೆ ಮತ ಹಾಕುವ ಬದಲಿಗೆ ಅಚಾತುರ್ಯವಾಗಿ ಬಿಜೆಪಿಗೆ ಮತ ಹಾಕಿದ್ದಕ್ಕೆ ಬೇಸರಗೊಂಡ ತನ್ನ ಕೈ ಬೆರಳನ್ನೇ ಕತ್ತರಿಸಿಕೊಂಡಿದಾನೆ.

Contact Your\'s Advertisement; 9902492681

ಬಿಜೆಪಿಯ ಹಾಲಿ ಸಂಸದ ಭೋಲಾ ಸಿಂಗ್ ಹಾಗೂ ಬಿಎಸ್‌ಪಿ-ಎಸ್‌ಪಿ-ಆರ್ ಎಲ್‌ಡಿ ಮೈತ್ರಿ ಅಭ್ಯರ್ಥಿ ಯೋಗೇಶ್ ವರ್ಮಾ ಅವರು ಕಣದಲ್ಲಿದ್ದಾರೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here