ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಜಯಾನಂದಯ್ಯ ಎನ್. ಸ್ವಾಮಿ 

0
61

ಕಲಬುರಗಿ; ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಗುಲಬರ್ಗಾ ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಹೈಕೋರ್ಟ್ ನ್ಯಾಯವಾದಿ ಜಯಾನಂದಯ್ಯ ಎನ್. ಸ್ವಾಮಿ  ಅವರು ಮಂಗಳವಾರ ಚುನಾವಣಾ ಅಧಿಕಾರಿ ಹನುಮಂತ ಎನ್.ಭಾವಿಕಟ್ಟಿ ಅವರಿಗೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಎಮ್.ಎಸ್.ನರೋಣಿ, ಅಶೋಕಕುಮಾರ ಕಮಲಾಪೂರಕರ್, ಎಮ್.ಜಿ.ಪಾಟೀಲ, ಮಲ್ಲಿಕಾರ್ಜುನ ಕೋಟೆ, ಕೆ.ಎನ್.ತಿಮ್ಮಾಪೂರಿ, ಮಲ್ಲಿಕಾರ್ಜುನ ಹಿರೋಳ್ಳಿ, ಪಿ.ಎಸ್.ಮಠ, ಅಣವೀರ ಹಂಡಿ, ಭೀಮರಾವ ಉಂಪಳೆ, ಬಾಬುರಾವ ಬಿ.ಪಾಟೀಲ, ಸುರೇಖಾ ಪಾಟೀಲ, ಸಂಗೀತಾ ಸ್ವಾಮಿ, ಅಂಬಾರಾಯ ಕಾಶಿ, ದೇವರಾಜ ಹಮೀಲಪುರಕರ್, ಪ್ರಭು ಹೋಸಮನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here