ದ್ವಿತೀಯ ಪಿಯು ಕನ್ನಡ ಮೌಲ್ಯ ಮಾಪನ ಕೇಂದ್ರ ಉತ್ತಮವಾಗಿದೆ: ಮುಳೇಗಾಂವ

ಕಲಬುರಗಿ:ಕನ್ನಡ ಉಪನ್ಯಾಸಕರು ಮೌಲ್ಯಮಾಪನ ಕೆಲಸ ತುಂಬಾ ಜವಾಬ್ದಾರಿಯಿಂದ ಮೌಲ್ಯ ಮಾಪನ ಯಶಸ್ವಿ ಮಾಡಿದಿರಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶಿವಶರಣಪ್ಪಾ ಮುಳೇಗಾಂವ ಹೇಳಿದರು.

ನಗರದ ಗುರುಕುಲ ಪಿಯು ಕಾಲೇಜಿನಲ್ಲಿ 2022-2023ನೇ ಸಾಲಿನ ದ್ವಿತೀಯ ಪಿಯು ಕನ್ನಡ ವಿಷಯದ ಮೌಲ್ಯ ಮಾಪನ ಏಪ್ರಿಲ್ 3ರಿಂದ ಪ್ರಾರಂಭ ಗೊಂಡು ಏಪ್ರಿಲ್15 ರವರೆಗೆ ನಡೆಯಲಿದ್ದು. ಆಧುನಿಕ ಸಂದರ್ಭದಲ್ಲಿ ಕಂಪ್ಯೂಟರ್ ಬಳಕೆ ಯನ್ನು ಹೊಂದಿಕೊಳ್ಳುವುದು ಬಹಳ ಅವಶ್ಯಕತೆ ಇದೆ ಈ ಸಂದರ್ಭದಲ್ಲಿ 9,10,11,12 ತರಗತಿಗಳು ವಿಲೀನೀಕರಣವಾಗಿದ್ದು ಹೊಸ ಜ್ಞಾನ ಇಲಾಖೆಯ ಕಾರ್ಯಗಳನ್ನು ಉಪನ್ಯಾಸಕರು ಮಾಡಲೇಬೇಕಾಗುತ್ತೆ ಎಂದು ತಿಳಿಸಿದರು. 2023ನೇ ಸಾಲಿನಲ್ಲಿ ನಿವೃತ್ತ ಹೊಂದಿರುವ ಪ್ರಾಂಶುಪಾಲರು, ಉಪನ್ಯಾಸಕರಿಗೆ ಗೌರವ ಸನ್ಮಾನ ಹಾಗೂ ಪಿ ಎಚ್ ಡಿ ಪದವಿ ಪಡೆದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಉಪನ್ಯಾಸಕರುಗಳಿಗೂ ಗೌರವಿಸಲಾಯಿತು.

ವೇದಿಕೆಯಲ್ಲಿ ಮೌಲ್ಯ ಮಾಪನ ಕೇಂದ್ರದ ಮುಖ್ಯಸ್ಥರೂ ಕೆ ಎಲ್ ಚವ್ಹಾಣ, ವೀಕ್ಷಕರು ಪಂಡರಿ ಹುಗ್ಗಿ, ಹರೀಶ್ ದೇಶಪಾಂಡೆ, ಇದ್ದರು. ಮಾರುತಿ ರೆಡ್ಡಿ, ವಿಜಯಕುಮಾರ್ ರೋಣದ, ಡಾ ಮನ್ಮಥ ಡೋಳೆ, ಡಾ ಗೌಸುದ್ದೀನ, ಡಾ ಚಂದ್ರಪ್ಪ, ಶಿವರಾಜ್ ರವರು ಆಪೀಸ್ ಡಿಸಿ ಆಗಿ ಕಾರ್ಯ ನಿರ್ವಹಿಸಿದರು, ಸೇವೆ ಸಲ್ಲಿಸಿ ನಿವೃತ್ತರಾಗುವ ಜಗದೀಶ್ ಕಡಬಗಾಂವ, ಸದಾಶಂಕರ, ಡಾ ಅಬ್ದುಲ್ ಕರೀಂ, ಶರಣಯ್ಯ ಹಿರೇಮಠ, ಶಿವರುದ್ರಯ್ಯ, ರಾಜಪ್ಪ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.

ಇದೆ ಸಂದರ್ಭದಲ್ಲಿ ಬಿ ಎಚ್ ನಿರಗುಡಿ, ಡಾ ಚಿ ಸಿ ನಿಂಗಣ್ಣ,, ಡಾ ಜೈಸೇನ್ ಪ್ರಸಾದ್ ರವರಿಗೆ ಸನ್ಮಾನಿಸಲಾಯಿತು. ಡಾ ಶಂಕರ ಬಾಳಿ ಸ್ವಾಗತಿಸಿದರು, ಕಾರ್ಯ ಕ್ರಮ ನಿರ್ವಹಣೆ ಅಂಜನಾ ಯಜುರವೇದಿ, ಮಾಡಿದರು, 13ದಿನಗಳ ಕಾಲ 250ಕ್ಕೂ ಹೆಚ್ಚು ಉಪನ್ಯಾಸಕರು ಯಶಸ್ವಿಯಾಗಿ ಮೌಲ್ಯ ಮಾಪನ ಮಾಡಿದರು.

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

13 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

13 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

13 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

13 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

13 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

13 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420