ಶಹಾಬಾದ: ತಾಲೂಕಿನ ಗೋಳಾ(ಕೆ) ಗ್ರಾಮದ ಅಂಜನಾಬಾಯಿ ರೇವಣಸಿದ್ದಪ್ಪ ಮಾಣಿಕ್ ಸೋಮವಾರದಂದು ನಿಧನರಾಗಿದ್ದಾರೆ.
ಇವರಿಗೆ ಪತಿ, ಆರು ಜನ ಸುಪುತ್ರರು ಹಾಗೂ ಅಪಾರ ಬಳಗದವರು ಇದ್ದಾರೆ. ಇವರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 3:30ಕ್ಕೆ ಗೋಳಾ(ಕೆ) ಗ್ರಾಮದ ಸ್ವಂತ ಹೊಲದಲ್ಲಿ ನೇರವೇರಲಿದೆ ಎಂದು ಕುಟುಂಬ ಮೂಲದವರು ತಿಳಿಸಿದ್ದಾರೆ.