ನಿಧನ ವಾರ್ತೆ; ಅಂಜನಾಬಾಯಿ.ಆರ್. ಮಾಣಿಕ್

0
17

ಶಹಾಬಾದ: ತಾಲೂಕಿನ ಗೋಳಾ(ಕೆ) ಗ್ರಾಮದ ಅಂಜನಾಬಾಯಿ ರೇವಣಸಿದ್ದಪ್ಪ ಮಾಣಿಕ್ ಸೋಮವಾರದಂದು ನಿಧನರಾಗಿದ್ದಾರೆ.

ಇವರಿಗೆ ಪತಿ, ಆರು ಜನ ಸುಪುತ್ರರು ಹಾಗೂ ಅಪಾರ ಬಳಗದವರು ಇದ್ದಾರೆ. ಇವರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 3:30ಕ್ಕೆ ಗೋಳಾ(ಕೆ) ಗ್ರಾಮದ ಸ್ವಂತ ಹೊಲದಲ್ಲಿ ನೇರವೇರಲಿದೆ ಎಂದು ಕುಟುಂಬ ಮೂಲದವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here