ಸರ್ವಜನಾಂಗದ ನಾಯಕ ಪ್ರಿಯಾಂಕ್ ಖರ್ಗೆಗೆ ಡಿಸಿಎಂ ಮಾಡಲು ಒತ್ತಾಯ

0
13

ಕಲಬುರಗಿ: ಶಾಸಕ ಪ್ರಿಯಾಂಕ್ ಖರ್ಗೆ ರವರು ಈ ರಾಜ್ಯ ಕಂಡ ಪ್ರಬುದ್ದ ರಾಜಕಾರಣಿ, ಖರ್ಗೆ ರವರು 3 ನೇ ಬಾರಿಗೆ ಶಾಸಕರಾಗಿ ಆಯ್ಕೆಗೊಂಡು, ಈ ಹಿಂದೆ ಸಮಾಜ ಕಲ್ಯಾಣ ಸಚಿವರಾಗಿ ಸಾಕಷ್ಟು ಹೊಸ ಯೋಜನೆಗಳನ್ನು ತಂದು ಜನಪರ ಕೆಲಸ ಮಾಡುವ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದಿದ್ದಾರೆ ಎಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ದೇವಿಂದ್ರ ಎಸ್.ಸಿನ್ನೂರ ಅವರು ಹೇಳಿದರು.

ಐಟಿಬಿಟಿ ಸಚಿವರಾಗಿಯು ಮತ್ತು ಪ್ರವಾಸ್ಯೋದ್ಯಮ ಸಚಿವರಾಗಿ ಸೇವೆ ಮಾಡಿದ ಆಡಳಿತದ ಅನುಭವಿ ರಾಜಕಾರಣಿ, ಇವರು ಈ ಹಿಂದಿನ ಬಿಜೆಪಿ ಸರ್ಕಾರದ ಲೋಪಗಳನ್ನು ವಿಧಾನಸಭೆಯಲ್ಲಿ ಘರ್ಜಿಸಿ, ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಿದ್ದರು.

Contact Your\'s Advertisement; 9902492681

ಈಡೀ ಕರ್ನಾಟಕದಲ್ಲಿ ಅಪರ ಅಭಿಮಾನಿಗಳನ್ನು ಹೊಂದಿರುವ ಪ್ರೀಯಾಂಕ ಖರ್ಗೆ ರವರನ್ನು ಡಿಸಿಎಂ ಮಾಡಿದ್ದೆ ಆದರೇ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಉತ್ತಮ ಸಂದೇಶ ಬರಲಿದೆ. ದಯವಿಟ್ಟು ಕಾಂಗ್ರೇಸ್ ಹೈಕಮಾಂಡ್ ರವರು ಪ್ರೀಯಾಂಕ ಖರ್ಗೆ ರವರನ್ನು ಈ ರಾಜ್ಯದ ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here