ಭೀಮಾ ತೀರದಲ್ಲಿ ಮತ್ತೆ ರಕ್ತಪಾತ…!

0
632

ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿನ ನೀಲೂರ ಗ್ರಾಮದಲ್ಲಿ ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕುತ್ತಿಗೆ ಕೊಯ್ದು ಕೊಲೆ ಘಟನೆ ನಡೆದಿದೆ.

Contact Your\'s Advertisement; 9902492681

ಲಕ್ಮೀಬಾಯಿ ಗಂಡ ಸೂರ್ಯಕಾಂತ ಹೂಗಾರ (40 )ಕೊಲೆಯಾದ ಮಹಿಳೆ, ಮದ್ಯಾಹ್ನ ಭಹಿರ್ದೆಸೆಗೆ ತೆರಳಿದ ವೇಳೆ ಕೊಲೆ ಮಾಡಿ ದುಶ್ಕರ್ಮಿಗಳು ಪರಾರಿಯಾದ್ದು, ಕೊಲೆಗೆ ಕಾರಣ ಮತ್ತು ಕೊಲೆ ಮಾಡಿರುವ ಆರೋಪಿಗಳು ಯಾರು ಎಂಬುದು ಇದುವರೆಗೆ ತಿಳಿದುಬಂದಿಲ್ಲ.

ಘಟನಾ ಸ್ಥಳಕ್ಕೆ ಅಫಜಲಪುರ ಸಿಪಿಐ ಮಹಾಂತೇಶ ಪಾಟೀಲ್ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದು, ರೇವೂರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here