ಪಿಐ ಮಹಾಂತೇಶ ಪಾಟೀಲ್ ವಾಹನ ಸವಾರರಿಗೆ ಜಾಗೃತಿ

0
13

ಕಲಬುರಗಿ: ಡಿಸೆಂಬರ್ ತಿಂಗಳ ‘ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ’ ಸಂಚಾರಿ ಪೊಲೀಸ್ ಠಾಣೆ-1ರಿಂದ ನಗರದ ಎಸ್.ವಿ.ಪಿ ವೃತ್ತದಲ್ಲಿ ಪಿಐ ಮಹಾಂತೇಶ ಪಾಟೀಲ್ ಅವರು ವಾಹನ ಸವಾರರಿಗೆ ಜಾಗೃತಿ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಸಂಚಾರಿ ಪೆÇಲೀಸ್ ಹೆಡ್ ಕಾನಸ್ಟೆಬಲ್ ಆಸೀಫ್, ಬಾಬುಮಿಯಾ, ಸಂಚಾರಿ ಪೋಲಿಸ್ ಕಾನಸ್ಟೆಬಲ್  ನರಸಿಂಹ ಚಾರಿ, ಪ್ರಿತೇಶ ರೆಡ್ಡಿ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here