ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಪ್ರಧಾನಿ ಮಂತ್ರಿ ಉಜ್ವಲ ಯೋಜನೆ ಅಡಿಯ ಗ್ಯಾಸ್ ವಿತರಣೆ ಮೂಲಕ emedialine - December 29, 2023 0 11 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ; ಪ್ರಧಾನಿ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ನಗರದ ವಾರ್ಡ್ ನಂ.32.ರ ಗುಬ್ಬಿ ಕಾಲನಿಯ ಫಲಾನುಭವಿಗಳಾದ ಸಂಗೀತಾ, ಸುಜಾತ, ರೇಣುಕಾ, ಮಾಯಾ, ಶೈಲಜಾ ಇವರಿಗೆ ಉಜ್ವಲ್ ಗ್ಯಾಸ್ ವಿತರಿಸಲಾಯಿತು. ಮುಖಂಡರಾದ ಕಾಶಿನಾಥ ಕೋರಿ, ಶಿವಕುಮಾರ ಕಾಳಗಿ, ವಿನಯ್ಯ ಸೇರಿದಂತೆ ಇತರರು ಇದ್ದರು.