ಪ್ರಾದೇಶಿಕ ಮಟ್ಟದ ತಾಂತ್ರಿಕ, ಸಾಂಸ್ಕೃತಿಕ ಉತ್ಸವ ನಿಮಿತ್ತ ಜನಜಾಗೃತಿ ರ್ಯಾಲಿ

0
15

ಕಲಬುರಗಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾದೇಶಿಕ ಕೇಂದ್ರದ ವತಿಯಿಂದ ಇದೇ ತಿಂಗಳ 18 ಮತ್ತು 19 ರಂದು ಆಯೋಜಿಸಿರುವ ಪ್ರಾದೇಶಿಕ ಮಟ್ಟದ ತಾಂತ್ರಿಕ, ಸಾಂಸ್ಕೃತಿಕ ಉತ್ಸವದ ಅಂಗವಾಗಿ ನಗರದಲ್ಲಿಂದು ಜನಜಾಗೃತಿ ರ್ಯಾಲಿ ನಡೆಸಲಾಯಿತು.

ಪ್ರೊ. ಅಂಬ್ರೇಶ್ ಭದ್ರಶೆಟ್ಟಿ, ವೀರೇಶ ಪೂಜಾರಿ, ಮಂಜುನಾಥ ಅವಲಕ್ಕಿ, ಸತೀಶ್ ಉಪಳಾಂವಕರ್, ಮನೀತ್, ಪೆÇ್ರ.ರಾಹುಲ್, ರಾಜಶೇಖರ್ ಮತ್ತು ವಿದ್ಯಾರ್ಥಿಗಳು ಜನಜಾಗೃತಿ ರ್ಯಾಲಿಯಲ್ಲಿ ಭಾಗವಹಿಸಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here