ಉಚಿತ ಕಣ್ಣಿನ ತಪಾಸಣೆ ಶಿಬಿರ

0
93

ಕಲಬುರಗಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತೋನಸನಹಳ್ಳಿ (ಎಸ್ )ಕಚೇರಿಯಲ್ಲಿ ದೃಷ್ಟಿ ಆಸ್ಪತ್ರೆ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಂಯುಕ್ತ ಆಶ್ರಯಯಲ್ಲಿ ಉಚಿತ ಕಣ್ಣಿನ ತಪಾಸಣೆ ಕಾರ್ಯಕ್ರಮ ಜರುಗಿತ್ತು.

ಕಸಬಾ ನೂಲದ ಪೂಜ್ಯ ಶ್ರೀ ಷ. ಬ್ರ. ಗುರುಸಿದ್ದ ಶಿವಾಚಾರ್ಯರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ್ದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿ ಕ. ಸಾ. ಪ ಅಧ್ಯಕ್ಷ  ಶರಣಬಸಪ್ಪ ಕೊಬಳಾ,ಗೌರವ ಕಾರ್ಯದರ್ಶಿ ಶರಣು ವಸ್ತ್ರದ, ಸರಕಾರಿ ನೌಕರ ಸಂಫದ ಅಧ್ಯಕ್ಷ ಈರಣ್ಣ ಕೆಂಭಾವಿ,ಮರಗೋಳ ಕಾಲೇಜು ಉಪನ್ಯಾಸಕ ರಾಮಣ್ಣ ಇಬ್ರಾಹಿಂಪೂರ, ರಾಜಶೇಖರ್ ಮಾಲಿಪಾಟೀಲ, ಶಿವಲಿಂಗಪ್ಪ ಗೋಳೇದ್, ಸಂಘದ ಸಂಸ್ಥಾಪಕ ನಿರ್ದೇಶಕ ಬಸವರಾಜ ಮದ್ರಿಕಿ, ಈರಣ್ಣ ಬುಕ್ಕನ್, ಬಸವರಾಜ. ಜಿ. ಗೋಳೇದ ವೇದಿಕೆ ಮೇಲೆ ಇದ್ದರು.

ಪ್ರಕಾಶ್ ಹಿರೇಮಠ, ಸಿದ್ದು ಖಣದಾಳ,ಪ್ರಕಾಶ್ ರೆಡ್ಡಿ, ಸಾಯಬಣ್ಣ ನಾಟಿಕಾರ, ಅಮೃತ ಹುಗ್ಗಿ, ಗುರು ಹಿರೇಮಠ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here