ಕಲಬುರಗಿ ಜೆಡಿಎಸ್ ನ ನೂತನ ನಾಯಕರಿಗೆ ಅಭಿನಂದನಾ ಸಮಾರಂಭ

0
11

ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನೂತನ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಬಾಲರಾಜ ಗುತ್ತೇದಾರ್ ಹಾಗೂ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಪ್ರಧಾನ ಕಾರ್ಯದರ್ಶಿ ಶಿವುಕುಮಾರ ನಾಟೀಕಾರ ಅವರಿಗೆ ಬುಧವಾರ ಕಾರ್ಯಕರ್ತರು, ಮುಖಂಡರಿಂದ ಅಭಿನಂದನಾ ಸಮಾರಂಭ ಜರುಗಿರು.

ಅಶೋಕ ಗುತ್ತೇದಾರ, ಶಾಮರಾವ ಸೂರನ, ದೇವೆಗೌಡ ತೇಲ್ಲೂರ, ಬಸವರಾಜ ಬಿರಬಿಟ್ಟಿ, ಡಾ.ಸಿದ್ದಣ್ಣ ಪಾಟೀಲ, ಮಹೇಶ್ವರಿ ವಾಲಿ, ಸುನೀತಾ ತಳವಾರ, ಸಮಿರ ಭಾಗವಾನ, ಮೈಹಿಮುದ್ ಖೂರೆಷಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here