ಪ್ರಮೋದ ಮುತಾಲಿಕಗೆ ಜಯಾನಂದಯ್ಯಾ ಸ್ವಾಮಿ ಸನ್ಮಾನ

0
36

ಕಲಬುರಗಿ: ನಗರಕ್ಕೆ ಆಗಮಿಸಿದ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಅವರನ್ನು ಹೈಕೋರ್ಟ ನ್ಯಾಯವಾದಿ ಜಯಾನಂದಯ್ಯಾ ಸ್ವಾಮಿ ಸನ್ಮಾನಿದರು.

ಈ ಸಂದರ್ಭದಲ್ಲಿ ಖ್ಯಾತ ಗಾಯಕಿ ನಂದಿನಿ ಸ್ವಾಮಿ, ಸೇನೆಯ ಜಿಲ್ಲಾಧ್ಯಕ್ಷ ಮಹೇಶ ಗೋಬ್ಬೂರ, ವಿದ್ಯಾರ್ಥಿ ಪ್ರಮುಖ ಪ್ರಜ್ವಲ್ ಸ್ವಾಮಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here