ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಪ್ರಮೋದ ಮುತಾಲಿಕಗೆ ಜಯಾನಂದಯ್ಯಾ ಸ್ವಾಮಿ ಸನ್ಮಾನ ಮೂಲಕ emedialine - February 11, 2024 0 36 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ನಗರಕ್ಕೆ ಆಗಮಿಸಿದ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಅವರನ್ನು ಹೈಕೋರ್ಟ ನ್ಯಾಯವಾದಿ ಜಯಾನಂದಯ್ಯಾ ಸ್ವಾಮಿ ಸನ್ಮಾನಿದರು. ಈ ಸಂದರ್ಭದಲ್ಲಿ ಖ್ಯಾತ ಗಾಯಕಿ ನಂದಿನಿ ಸ್ವಾಮಿ, ಸೇನೆಯ ಜಿಲ್ಲಾಧ್ಯಕ್ಷ ಮಹೇಶ ಗೋಬ್ಬೂರ, ವಿದ್ಯಾರ್ಥಿ ಪ್ರಮುಖ ಪ್ರಜ್ವಲ್ ಸ್ವಾಮಿ ಇದ್ದರು.