ರೇಣುಕಾಚಾರ್ಯರ ಭವ್ಯ ಪ್ರತಿಮೆ ಪ್ರತಿಷ್ಠಾಪನೆಗೆ ಜಂಗಮ ಯುವ ಪಡೆ ಮನವಿ

0
63

ಕಲಬುರಗಿ: ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಭವ್ಯ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕೆಂದು ಕಲ್ಯಾಣ ಕರ್ನಾಟಕ ಜಂಗಮ ಯುವ ಪಡೆಯ ಅಧ್ಯಕ್ಷ ಡಾ. ಸಂಪತ್ ಜೆ. ಹಿರೇಮಠ ಅವರ ನೇತೃತ್ವದಲ್ಲಿ ಜೇವರ್ಗಿ ವಿಧಾನಸಭಾ ಶಾಸಕರು ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಹಾಲಿಂಗ ಹಿರೇಮಠ (ನಂದೂರ), ವಿಜಯಲಕ್ಷ್ಮೀ ಸ್ವಾಮಿ, ಸಿದ್ದಲಿಂಗಯ್ಯ ಮಠ, ವಿರೇಶ ವೀರಣಗುಡಿ, ವಿಜಯ ಪುರಾಣಿಕ ಮಠ, ಮಂಜುನಾಥ ಷಡಕ್ಷರಿ ಮಠ, ವಿಜಯಲಕ್ಷ್ಮೀ ಮಠ, ಆನಂದ ಹಿರೇಮಠ, ಚಿನ್ನಾವೀರ ಹಿಯೇ, ಮಂಜುನಾಥ ಕಂಬಳಿಮಠ, ಮಯೂರಿ ಸ್ವಾಮಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here