ನಾಲವಾರ ಚೆಕ್ ಪೋಸ್ಟ್’ಗೆ ವಾಡಿ ಪಿಎಸ್’ಐ ಮಂಜುನಾಥ ರೆಡ್ಡಿ ಭೇಟಿ; ವಾಹನಗಳ ತಪಾಸಣೆ

0
24
  • ಎಂ.ಡಿ ಮಶಾಖ ಚಿತ್ತಾಪುರ

ಚಿತ್ತಾಪುರ; ಲೋಕಸಭೆ ಚುನಾವಣೆ ಪ್ರಯುಕ್ತ ತಾಲೂಕಿನ ನಾಲವಾರ ಚೆಕ್ ಪೋಸ್ಟ್’ಗೆ ವಾಡಿ ಪಿಎಸ್’ಐ ಮಂಜುನಾಥ ರೆಡ್ಡಿ ಅವರು ಭೇಟಿ ನೀಡಿದರು.

ಇದೇ ವೆಳೆ ನಾಲವಾರ ಚೆಕ್ ಪೋಸ್ಟ್’ಯಿಂದ ಒಳಗಡೆ ಬರುವ ವಾಹನಗಳನ್ನು ತಪಾಸಣೆ ಮಾಡುವ ಮಾಡಿದರು‌. ನಂತರ ಮಾತನಾಡಿದ ಅವರು, ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡುವ ಮೂಲಕ ಒಳಗಡೆ ಬೀಡಬೇಕು ಎಂದು ಸಿಬ್ಬಂದಿಗಳಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here