ಚಂದ್ರಕಾಂತ ಪೂಜಾರಿ, ದಸ್ತಯ್ಯ ಗುತ್ತೇದಾರ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

0
45

ಕಲಬುರಗಿ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಶಾಸಕ ಅಲ್ಲಮಪ್ರಭು ಪಾಟೀಲ ಮತ್ತು ಮುಖಂಡ ದಿನೇಶ ಎನ್.ದೊಡ್ಡಮನಿ ನೇತೃತ್ವದಲ್ಲಿ ನಂದಿಕೂರ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಾಂತ ಪೂಜಾರಿ ಮತ್ತು ದಸ್ತಯ್ಯ ಗುತ್ತೇದಾರ ಅವರು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂಧರ್ಭದಲ್ಲಿ ವಿರಯ್ಯ ಗುತ್ತೇದಾರ, ಭೀಮಾಶಂಕರ ನಾಗನಳ್ಳಿ, ಕುಪೆಂದ್ರ ನಾಗನಳ್ಳಿ, ಲಕ್ಕಪ್ಪ ಪೂಜಾರಿ, ಪ್ರಶಾಂತ ಪಾಟೀಲ ನಂದಿಕೂರ, ನಾಗೇಶ ಮುಚಖೆಡ್, ಲಕ್ಷ್ಮಣ ಪೂಜಾರಿ, ಪ್ರದೀಪ ಚಿಂಚನಸೂರ, ರವಿ ಪೂಜಾರಿ ಸೇರಿದಂತೆ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here