17 ಆಚರಿಸುತ್ತಿರುವ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನ ತಪ್ಪು ಎಂದು  ಸಾಂಕೇತಿಕವಾಗಿ ವಿರೋಧ

0
227

ಕಲಬುರಗಿ: ಇಂದು ಬೆಳಗ್ಗೆ 8.50 ರಿಂದ 9.10 ರವರೇ ಸರದಾರ ವಲ್ಲಭಾಯಿ ಪಟೇಲ್ ಚೌಕ ನಲ್ಲಿ ಸೇರಿ ಉದಯೋನ್ಮುಖ ಬರಹಗಾರರ ಬಳಗ ವತಿಯಿಂದ ಸರಕಾರ ದಿಂದ 17 ಆಚರಿಸುತ್ತಿರುವ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನ ತಪ್ಪು ಎಂದು ಸಾಂಕೇತಿಕ ವಿರೋಧ ವ್ಯಕ್ತ ಪಡಿಸಲಾಯಿತು.

ವೀರ ಹುತಾತ್ಮ ರಿಗೆ ಗೌರವ ಸಲ್ಲಿಸಿ, ರಾಷ್ಟ್ರ ಗೀತೆ ಹಾಡಿ, ಸಂಸ್ಥಾಪಕ ಅಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿದರೆ, ಪ್ರಸ್ತುತ ಅಧ್ಯಕ್ಷ, ನ್ಯಾಯವಾದಿ ಜೇನವೇರಿ ವಿನೋದ ಕುಮಾರ ಮಾತನಾಡಿ ಇನ್ನೂ ಕಾನೂನು ಹೋರಾಟಕ್ಕೆ ಉಪ ಸಮಿತಿ ಕೆಲಸ ಮಾಡುತ್ತದೆ ಎಂದರು ನನ್ನ ಅವಧಿ ಮುಗಿದ ಪ್ರಯುಕ್ತ ಬಳಗದ ಕಾರ್ಯ ಭಾರ ನೂತನ ಅಧ್ಯಕ್ಷ ಹಿಂದಿ ಪ್ರೊ. ಡಾ. ಪ್ರೇಮಚಂದ ಚವ್ಹಾಣ ರವರನ್ನು  ವಹಿಸಿದರು. ಮೊದಲಿಗೆ ಕಾರ್ಯದರ್ಶಿ ಮಡಿವಾಳಪ್ಪ ನಾಗರಳ್ಳಿ ಸ್ವಾಗತಿದರು,  ಸದ್ಯಸರಾದ ಪ್ರವೀಣ್ , ಪಟ್ಟಣಕರ್, ಆನಂದ ನಂದೂರ್ಕರ ಉದಯ ಜೇವರ್ಗಿ ಶಿಕ್ಷಕ ಹಿರಗೆಪ್ಪ ಬರಗಾಳಿ ಕುಸನೂರ್, ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here