ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

0
266

ಚಿತ್ತಾಪುರ: ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಯರಗಲ್ ಗ್ರಾಮದ ಅಭಿಶೇಕ ಜೀವಣಗಿ, ರಮೇಶ ಬೆಳಗೇರಿ, ಭೀಮಯ್ಯ ಗುತ್ತೇದಾರ, ಮಹೇಶ ಜೀವಣಗಿ, ದೇವು ಜೀವಣಗಿ, ಧನ್ನು ಜೀವಣಗಿ, ಬಸವರಾಜ ಧರಿ, ಚಂದ್ರಕಾಂತ ನೈಕೋಡಿ, ದೇವರಾಜ ಕದ್ದರಗಿ ಅವರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಇದೇ ವೆಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಅವರು ಕಾಂಗ್ರೆಸ್ ಪಕ್ಷದ ಶಾಲುಗಳನ್ನು ಹಾಕುವ ಮೂಲಕ ಬರಮಾಡಿಕೊಂಡರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬುಳಕರ್, ಹಣಮಂತ ಮುತ್ತಗಿ, ದೀಪಕ್ ಬಮ್ಮನೋರ್, ಆನಂದ ಯರಗಲ್, ವಿನ್ನುಕುಮಾರ ಜೆ.ಡಿ, ಭೀಮಣ್ಣ ಭಂಕೂರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here