ವೈಶ್ಯ ಸಮಾಜ ವತಿಯಿಂದ 9 ಸ್ಥಳಗಳಲ್ಲಿ ಅನ್ನದಾಸೋಹ

0
52

ಕಲಬುರಗಿ: ಗಂಜ್ ಪ್ರದೇಶದಲ್ಲಿ ಆರ್ಯ ವೈಶ್ಯ ಸಮಾಜ ವತಿಯಿಂದ ಶ್ರೀ ವಾಸವಿ ಜಯಂತಿ ನಿಮಿತ್ತ 9 ಸ್ಥಳಗಳಲ್ಲಿ ಅನ್ನದಾಸೋಹ ಮಾಡಲಾಯಿತು.

ರಾಘವೇಂದ್ರ ಮೈಲಾಪುರ, ಸಂಜೀವ್ ಗುಪ್ತಾ, ಸಂಗಮನಾಥ್ ಮುಕ್ಕ, ಶ್ರೀಮಂತ ಉದನೂರ, ಚಂದ್ರಶೇಖರ ಕೋಬಾಳ, ರವೀಂದ್ರ ಮೇಡಂಶೆಟ್ಟಿ, ರಮೇಶ್ ಮುಕ್ಕ, ಪ್ರಶಾಂತ್ ಅತನೂರ, ಗುಂಡಪ್ಪ ಜಲಸಂದಿ, ರಾಜಶೇಖರ್ ಇಟಗಂಪಲ್ಲಿ, ಸುರೇಂದ್ರ ಗಾದಾ, ಗೋಪಾಲ ಪಾಲಾಡಿ ಸೇರಿದಂತೆ ಎಪಿಎಂಸಿ ವ್ಯಾಪಾರಿಗಳು, ದಾಲ್ ಮಿಲ್ಲರ್ಸ್, ರಸಗೊಬ್ಬರ ವಿತರಕರು, ಕಿರಾಣ ಸಗಟು ವಿತರಕರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here