ತಾಯಂದಿರಿಗೆ ಹಣ್ಣು-ಹಂಪಲು ವಿತರಣೆ

0
7

ಕಲಬುರಗಿ: ಜೆಡಿಎಸ್ ಮುಖಂಡ ಹಾಗೂ ಉದ್ಯಮಿ ರಾಜಶೇಖರ ಪಾಟೀಲ (ಅಪ್ಪಾಜಿ) ಅವರ ಜನ್ಮದಿನದ ಅಂಗವಾಗಿ ನಗರದ ಕೋರಂಟಿ ಹನುಮಾನ ದೇವಸ್ಥಾನದಲ್ಲಿ ಬಳಿ ತಾಯಂದಿರಿಗೆ ಹಣ್ಣು-ಹಂಪಲು ವಿತರಿಸಲಾಯಿತು.

ರಾಜಶೇಖರ ಪಾಟೀಲ (ಅಪ್ಪಾಜಿ), ಕಿರಣ್ ಆರ್.ಪಾಟೀಲ (ಅಪ್ಪಾಜಿ), ಶರಣ್ ಆರ್.ಪಾಟೀಲ (ಅಪ್ಪಾಜಿ), ಉದ್ಯಮಿ ಪ್ರಶಾಂತ್ ಬಿ.ಮಾಚಟ್ಟಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here