ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಸಿಸಿ ರಸ್ತೆ ಕಾಮಗಾರಿಗೆ ಗುಂಡುರಾವ್ ಪಾಟೀಲ್ ಚಾಲನೆ ಮೂಲಕ emedialine - June 17, 2024 0 9 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ವಿಠಲ್ ನಗರ ಬಡಾವಣೆಯಲ್ಲಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಬಡಾವಣೆ ಹಿರಿಯರಾದ ಗುಂಡುರಾವ್ ಪಾಟೀಲ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅನುಪರೆಡ್ಡಿ ಪಾಟೀಲ್, ಗುರು ಆಡಿಕೆ, ಗಣೇಶ ಪಾಟೀಲ, ಶರಣು ಸಜ್ಜನ್, ಆನಂದ ನಂದೂರಕರ್ ಇದ್ದರು.