ಕಲಬುರಗಿ: ವಿಶ್ವ ಹಿಂದೂ ಪರಿಷತ್, ಕಲಬುರಗಿ ಮಹಾನಗರ, ಗೋರಕ್ಷಾ ವಿಭಾಗ ವತಿಯಿಂದ ಸೆ.30.ರಂದು ಬೆಳಿಗ್ಗೆ 10.ರಿಂದ ಸಂಜೆ 5ರ ವರೆಗೆ ಹೊಸ ಜೇವರ್ಗಿ ರಸ್ತೆಯ ಖಮೀತಕರ್ ಭವನದಲ್ಲಿ ಪಂಚಗವ್ಯ ಆಧಾರಿತ ಉಚಿತ ತಪಾಸಣಾ ಶಿಬಿರ ಜರುಗಲಿದೆ.
ಅಂದು ಮಧುಮೇಹ, ರಕ್ತದೊತ್ತಡ, ಕೀಲುನೋವು, ಪಾಶ್ರ್ವವಾಯು, ಸಂತಾನಹೀನತೆ, ಚರ್ಮರೋಗ, ಮಹಿಳೆಯರ ಸಮಸ್ಯೆ, ನರರೋಗ, ಬೊಜ್ಜು, ಕ್ಯಾನ್ಸರ, ಇತ್ಯಾದಿ ತೊಂದರೆಗಳಿಗೆ ಕಳೆದ 25 ವರ್ಷಗಳಿಂದ ಸುಧೀರ್ಘ ಅನುಭವ ಹೊಂದಿರುವ ಆಯುರ್ವೇದ ತಜ್ಞರಾದ ಡಾ. ಡಿ.ಪಿ. ರಮೇಶ ಬೆಂಗಳೂರು ಇವರು ಪರಿಣಾಮಕಾರಿಯಾಗಿ ಪಂಚಗವ್ಯ ಚಿಕಿತ್ಸೆ ಸಲಹೆಯನ್ನು ನೀಡಲಿದ್ದಾರೆ.
ಕೀವೊ ಥೇರಪಿ, ರೇಡಿಯೊ ಥೇರಪಿಯಿಂದ ಪರಿಣಾಮ ಬೀರದ ಸಾವಿರಾರು ಕ್ಯಾನ್ಸರ್ ರೋಗಿಗಳು ಈ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ, ಈ ಶಿಬಿರದ ಉಪಯೋಗವನ್ನು ಸಾರ್ವಜನಿಕರು. ಪಡೆಯಬೇಕೆ ಹಾಗೂ ಈ ಶಿಬಿರದಲ್ಲಿ ವೈದ್ಯರ ತಪಾಸಣೆ ಉಚಿತ ಔಷಧಿಗೆ ಮಾತ್ರ ಹಣ ಪಾವತಿಸುವುದು ಬರುವಾಗ ನಿಮ್ಮ ಹಳೆಯ ತಪಾಸಣಾ ಚೀಟಿಯನ್ನು ತರಬೇಕು ಎಂದು ವಿ.ಹಿಂ.ಪ. ಕರ್ನಾಟಕ ಉತ್ತರ ಗೋರಕ್ಷಾ ಪ್ರಾಂತ ಪ್ರಮುಖರಾದ ಮಾತರ್ಂಡ ಶಾಸ್ತ್ರಿ ಹಾಗೂ ವಿ.ಹಿಂ.ಪ. ಕಲಬುರಗಿ ಮಹಾನಗರದ ಅಧ್ಯಕ್ಷ ಶ್ರೀಮಂತ (ರಾಜು) ನವಲ್ಲಿ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…
ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…
ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್ಐಆರ್…
ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…
ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…
ಕಲಬುರಗಿ: ಇನ್ನರ್ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…