ಸೇವಾ ಭಾರತಿ ರಜತ್ ಮಹೋತ್ಸವಕ್ಕೆ ಪೂಜ್ಯ ಡಾ. ದಾಕ್ಷಾಯಣಿ ಎಸ್. ಅಪ್ಪಾ ಜಾಲನೆ

0
16

ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸೇವಾ ಭಾರತಿ ರಜತ್ ಮಹೋತ್ಸವಕ್ಕೆ ಪೂಜ್ಯ ಡಾ. ದಾಕ್ಷಾಯಣಿ ಎಸ್. ಅಪ್ಪಾ ಅವರು ಜಾಲನೆ ನೀಡಿದರು.

ಈ ಸಂದರ್ಭದಲ್ಲಿ ಪೂಜ್ಯ ಅಭಿನವಸಿದ್ದಲಿಂಗ ಶಿವಾಚಾರ್ಯರು, ಬಸವರಾಜ ಎಸ್. ದೇಶಮುಖ, ಡಾ. ರಘು ಅಕಮಂಚಿ, ಅನೀಲಕುಮಾರ ಬಿದವೆ, ಪೂರ್ಣಚಂದ್ರರಾ ಘಂಟಸಾಲ, ರಮೇಶ ಜಿ.ತಿಪ್ಪನೂರ, ಅಭಿಲಾಶ ಹೇಮನೂರ, ಉಮೇಶ ತಳವಾರ, ಕಮಲಾಕರ್ ರಾಠೋಡ ಸೇರಿದಂತೆ ಇನ್ನಿತರರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here